Asianet Suvarna News Asianet Suvarna News

ಟಿಪ್ಪು ಜಯಂತಿಗೆ ವಿರೋಧ ಸರಿಯಲ್ಲ: ಎಚ್​.ವಿಶ್ವನಾಥ್

'ಇಷ್ಟ ಇರುವವರು ಜಯಂತಿ ಆಚರಣೆಗೆ ಹೋಗುತ್ತಾರೆ  ಇಷ್ಟ ಇಲ್ಲದವರು ಹೋಗುವುದು ಬೇಡ.' ಮಾಜಿ ಸಂಸದ ವಿಶ್ವನಾಥ್​

Opposing Tipu Jayanti Not Right Says Former MP Vishwanath

ಮಡಿಕೇರಿ (ಅ.31): ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಮಾಜಿ ಸಂಸದ ಎಚ್​.ವಿಶ್ವನಾಥ್ ಹೇಳಿದ್ದಾರೆ.

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ಇಷ್ಟ ಇರುವವರು ಜಯಂತಿ ಆಚರಣೆಗೆ ಹೋಗುತ್ತಾರೆ  ಇಷ್ಟ ಇಲ್ಲದವರು ಹೋಗುವುದು ಬೇಡ, ಎಂದು ವಿಶ್ವನಾಥ್​ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಶ್ರೀನಿವಾಸ್​ ಪ್ರಸಾದ್ ಬಿಜೆಪಿಗೆ ಹೋಗುತ್ತಿರುವುದು ಬೇಸರ ತಂದಿದೆ, ಸಂಧ್ಯಾಕಾಲದಲ್ಲಿ ಅವರು ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು, ನಾವು ಮನವೊಲಿಸುವ ಪ್ರಯತ್ನ ಮಾಡಿದರೂ ಫಲಿಸಲಿಲ್ಲ  ಎಂದು ವಿಶ್ವನಾಥ್ ಹೇಳಿದ್ದಾರೆ.

Follow Us:
Download App:
  • android
  • ios