ದೇಶದ ರಾಜಕೀಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ, ಯಾವುದೇ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷಕ್ಕೆ 2000 ರು.ಗಿಂತ ಹೆಚ್ಚಿನ ಹಣ ನಗದು ರೂಪದಲ್ಲಿ ನೀಡದಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ನವದೆಹಲಿ: ದೇಶದ ರಾಜಕೀಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ, ಯಾವುದೇ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷಕ್ಕೆ 2000 ರು.ಗಿಂತ ಹೆಚ್ಚಿನ ಹಣ ನಗದು ರೂಪದಲ್ಲಿ ನೀಡದಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ದಿನವೊಂದಕ್ಕೆ ವ್ಯಕ್ತಿ ಯಿಂದ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಗದು ಪಡೆದುಕೊಳ್ಳಬೇಡಿ. 20000 ಕ್ಕೂ ಹೆಚ್ಚಿನ ನಗದು ಪಡೆಯಲೂಬಾರದು, ಪಾವತಿಸಲೂಬಾರದು. ಉದ್ಯಮಿ ಅಥವಾ ವೃತ್ತಿಗಾರ ನೋರ್ವ 10000 ಗೆ ಮೇಲ್ಪಟ್ಟ ವ್ಯವಹಾರವನ್ನು ನಗದುರಹಿತವಾಗಿಯೇ ಮಾಡಲು ಸೂಚಿಸಿದೆ.