ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಗೆ ಹಿಡಿದ ಕೈನ್ನಡಿಯಂತಿರುವ ಆ ಹೇಯ ಕೃತ್ಯದ ಬಗ್ಗೆ, ಶಾಂತಿಯುತವಾಗಿ ಸಭೆ ಸೇರಿದ್ದ ಅಮಾಯಕರ ಬಲಿದಾನದ ಬಗ್ಗೆ ಗಣ್ಯಾತಿಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

ಏಪ್ರಿಲ್ 13, 1919 ಭಾರತೀಯರ ಪಾಲಿಗೆ ಎಂದೆಂದೂ ಮರೆಯಲಾರದ ಕರಾಳ ದಿನ.

ಬೈಸಾಕಿ ಹಬ್ಬದ ದಿನದಂದು ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್'ನಲ್ಲಿ ಶಾತಿಯುತವಾಗಿ ಸಭೆ ನಡೆಸುತ್ತಿದ್ದ ಸ್ವಾತಂತ್ರ ಹೋರಾಟಗಾರರ ಮೇಲೆ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ತನ್ನ 50 ಮಂದಿ ಸೈನಿಕರಿಂದ ಏಕಾಏಕಿ ಗುಂಡಿನ ದಾಳಿ ನಡೆಸುತ್ತಾನೆ. ಈ ಘಟನೆಯಲ್ಲಿ ಸಾವಿರಾರು ಮಂದಿ ಹುತಾತ್ಮರಾಗುತ್ತಾರೆ.

ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಗೆ ಹಿಡಿದ ಕೈನ್ನಡಿಯಂತಿರುವ ಆ ಹೇಯ ಕೃತ್ಯದ ಬಗ್ಗೆ, ಶಾಂತಿಯುತವಾಗಿ ಸಭೆ ಸೇರಿದ್ದ ಅಮಾಯಕರ ಬಲಿದಾನದ ಬಗ್ಗೆ ಗಣ್ಯಾತಿಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

ನರೇಂದ್ರ ಮೋದಿ:

Scroll to load tweet…

ಸಿದ್ದರಾಮಯ್ಯ: ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ

Scroll to load tweet…

ರಾಜೀವ್ ಚಂದ್ರಶೇಖರ್: ಸಂಸದ

Scroll to load tweet…

ವೆಂಕಯ್ಯ ನಾಯ್ದು: ಕೇಂದ್ರ ನಗರಾಭಿವೃದ್ದಿ ಸಚಿವರು

Scroll to load tweet…