Asianet Suvarna News Asianet Suvarna News

ಬಿಎಂಟಿಸಿ ಬಸ್’ನಲ್ಲಿ ಹಾಡಹಗಲೇ ಮರ್ಡರ್

ಬೆಂಗಳೂರಿನಲ್ಲಿ  ಹಾಡಹಗಲೇ ಭೀಕರ ಮರ್ಡರ್​ ಆಗಿದೆ.  ಚಲಿಸುತ್ತಿದ್ದ ಬಿಎಂಟಿಸಿ ಬಸ್​’​ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು. 

Murder in BMTC Bus

ಬೆಂಗಳೂರು (ಫೆ.21): ಬೆಂಗಳೂರಿನಲ್ಲಿ  ಹಾಡಹಗಲೇ ಭೀಕರ ಮರ್ಡರ್​ ಆಗಿದೆ.  ಚಲಿಸುತ್ತಿದ್ದ ಬಿಎಂಟಿಸಿ ಬಸ್​’​ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು. 

ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ ಕೋನಪ್ಪನ ಅಗ್ರಹಾರದಲ್ಲಿ ಈ ಭೀಕರ ಘಟನೆ ನಡೆದಿದೆ.  ಬಸ್’​ನೊಳಗೆ ನುಗ್ಗಿದ ಮೂವರು ಅಪರಿಚಿತರು ವ್ಯಕ್ತಿಯನ್ನು ಬರ್ಬರವಾಗಿ  ಹತ್ಯೆ ಮಾಡಿದ್ದಾರೆ.  ಆನೇಕಲ್​’ನಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್​’ನಲ್ಲಿ ಈ ಘಟನೆ ನಡೆದಿದೆ. ​​

Follow Us:
Download App:
  • android
  • ios