ಕಳೆದ ರಾತ್ರಿ ರೋಣ ಪಟ್ಟಣದ ಜನತಾ ಕಾಲೊನಿಯಲ್ಲಿ ದುರ್ಗಪ್ಪ ಮತ್ತು ರಂಗಪ್ಪ ಹಾಗೂ ಲಕ್ಷ್ಮಣ ಸಾಬಣ್ಣ ಈ ನಾಲ್ವರು ಮದ್ಯ ಸೆವಿಸುತ್ತಿದ್ದರು

ಗದಗ(ಅ.31): ಮನೆಯಯ ಮುಂದೆ ಮದ್ಯ ಸೇವನೆ ಮಾಡಬೇಡಿ ಎಂದಿದ್ದಕ್ಕೆ ಬಾಲಕನನ್ನು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ.ಕಳೆದ ರಾತ್ರಿ ರೋಣ ಪಟ್ಟಣದ ಜನತಾ ಕಾಲೊನಿಯಲ್ಲಿ ದುರ್ಗಪ್ಪ ಮತ್ತು ರಂಗಪ್ಪ ಹಾಗೂ ಲಕ್ಷ್ಮಣ ಸಾಬಣ್ಣ ಈ ನಾಲ್ವರು ಮದ್ಯ ಸೆವಿಸುತ್ತಿದ್ದರು. ಮನೆ ಎದುರು ಮದ್ಯ ಸೆವನೆ ಮಾಡಬೇಡಿ ಎಂದಿದ್ದಕ್ಕೆ ಮಾಬೂಲಿ ಮತ್ತು ಹಂತಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಮಾತಿನಲ್ಲಿ ಮುಗಿಯಬೇಕಾದ ಸಣ್ಣ ಜಗಳು ಕೊಲೆಯಲ್ಲಿ ಅಂತ್ಯವಾಗಿದೆ.ಈ ಕುರಿತು ರೋಣ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ