Asianet Suvarna News Asianet Suvarna News

ವಿದ್ವತ್ ತಂದೆ ಬಳಿ ಸಂಧಾನಕ್ಕೆ ಮುಂದಾದರಾ ಶಾಸಕ ಹ್ಯಾರೀಸ್ ?

ಪುತ್ರ ನಲಪಾಡ್​​'​ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್’ನನ್ನು ಭೇಟಿ ಮಾಡಲು ಶಾಸಕ ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ್ದಾರೆ.  ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. 

MLA Haris Deal With Vidwath Father

ಬೆಂಗಳೂರು (ಫೆ. 28): ಪುತ್ರ ನಲಪಾಡ್​​'​ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್’ನನ್ನು ಭೇಟಿ ಮಾಡಲು ಶಾಸಕ ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ್ದಾರೆ.  ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ವಿದ್ವತ್ ತಂದೆ ಲೋಕನಾಥ್ ಜೊತೆ ಶಾಸಕ ಹ್ಯಾರಿಸ್ ಸಂಧಾನದ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.  ಲೋಕನಾಥ್’​​​ರನ್ನ ಬಳಿಗೆ ಕರೆದು ಶಾಸಕ ಹ್ಯಾರಿಸ್ ಮಾತನಾಡಿದ್ದಾರೆ. ಸಂಧಾನಕ್ಕೆ ಒಪ್ಪಿಕೊಳ್ಳುವಂತೆ ವಿದ್ವತ್​ ತಂದೆಗೆ ಶಾಸಕ ಹ್ಯಾರಿಸ್ ಮನವಿ ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ವಿದ್ವತ್ ತಂದೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

Follow Us:
Download App:
  • android
  • ios