Asianet Suvarna News Asianet Suvarna News

ಎಚ್‌ಡಿಕೆ ವಿಶ್ವಾಸ ಕಂಡು ಒಮರ್‌ ಅಬ್ದುಲ್ಲಾಗೆ ಅಚ್ಚರಿ!

ಶಾಸಕರು ರಾಜೀನಾಮೆ ನೀಡುತ್ತಿದ್ದರೂ ಕುಮರಸ್ವಾಮಿ ಕೂಲ್ ಕೂಲ್| ಎಚ್‌ಡಿಕೆ ವಿಶ್ವಾಸ ಕಂಡು ಒಮರ್‌ ಅಬ್ದುಲ್ಲಾಗೆ ಅಚ್ಚರಿ|

Karnataka Politics Omar baffled at HD Kumaraswamy confidence on display
Author
Bangalore, First Published Jul 9, 2019, 8:19 AM IST

ಶ್ರೀನಗರ[ಜು.09]: ಕರ್ನಾಟದಲ್ಲಿ ಮೈತ್ರಿ ಸರ್ಕಾರ ಉರುಳಿ ಬೀಳುವುದು ಇನ್ನೇನು ಖಚಿತ ಎನ್ನುತ್ತಿರುವಾಗಲೇ, ಸರ್ಕಾರಕ್ಕೆ ಏನೂ ಆಗಲ್ಲ. ಮೈತ್ರಿ ಸರ್ಕಾರ ಸುಗಮವಾಗಿ ನಡೆಯುತ್ತದೆ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸದ ನಡೆಗೆ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಸುಗಮ ಆಡಳಿತದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರಿಗೂ ತಿಳಿಯದ ವಿಷಯ ಇವರಿಗೆ ಮಾತ್ರ ಹೇಗೆ ಗೊತ್ತು? ಎಂದು ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios