ಐಪಿಎಸ್‌ ಅಧಿಕಾರಿ ಆರ್‌.ಕೆ. ದತ್ತಾ ವಿರುದ್ಧ ಸಾಮಾಜಿಕ ಕಾರ್ಯ​ಕರ್ತ ಮಲ್ಲೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಸೋ​ಮ​ವಾರ ಸುಪ್ರೀಂ​​ಕೋರ್ಟ್‌ ವಜಾ​​ಗೊಳಿಸಿದೆ. ತನ್ಮೂ​ಲಕ ರಾಜ್ಯ ಪೊಲೀಸ್‌ ಮುಖ್ಯ​ಸ್ಥರ ಹುದ್ದೆಯ (ಡಿಜಿಪಿ) ರೇಸ್‌ನಲ್ಲಿದ್ದ ಅವರಿಗೆ ಎದು​ರಾಗಿದ್ದ ಕಾನೂನು ತೊಡಕು ನಿವಾರ​ಣೆಯಾಗಿದ್ದು, ಅವರು ರಾಜ್ಯದ ಮುಂದಿನ ಡಿಜಿಪಿಯಾಗುವ ಸಾಧ್ಯತೆ ಹೆಚ್ಚಿದೆ.

ನವದೆಹಲಿ/ಬೆಂಗಳೂರು:ಕರ್ತವ್ಯನಿರ್ವಹಿಸುತ್ತಿದ್ದಾಗಲೇವ್ಯಾಸಂಗಮಾಡಿದಕುರಿತಂತೆತನಿಖೆಹಿರಿಯಐಪಿಎಸ್ಅಧಿಕಾರಿಆರ್‌.ಕೆ.ದತ್ತಾವಿರುದ್ಧತನಿಖೆಕೋರಿದಅರ್ಜಿಯನ್ನುಸುಪ್ರೀಂಕೋರ್ಟ್ವಜಾಮಾಡಿದೆ. ಇದರಬೆನ್ನಲ್ಲೇಅವರುಕರ್ನಾ​​ಟಕದಮುಂದಿನಡಿಜಿಪಿಆಗಿನೇಮಕವಾಗುವಸಾಧ್ಯತೆದಟ್ಟವಾಗಿದೆ.

ಐಪಿಎಸ್ಅಧಿಕಾರಿಆರ್‌.ಕೆ. ದತ್ತಾವಿರುದ್ಧಸಾಮಾಜಿಕಕಾರ್ಯಕರ್ತಮಲ್ಲೇಶ್ಸಲ್ಲಿಸಿದ್ದಅರ್ಜಿಯನ್ನುಸೋವಾರಸುಪ್ರೀಂ​​ಕೋರ್ಟ್ವಜಾ​​ಗೊಳಿಸಿದೆ. ತನ್ಮೂಲಕರಾಜ್ಯಪೊಲೀಸ್ಮುಖ್ಯಸ್ಥರಹುದ್ದೆಯ (ಡಿಜಿಪಿ) ರೇಸ್ನಲ್ಲಿದ್ದಅವರಿಗೆಎದುರಾಗಿದ್ದಕಾನೂನುತೊಡಕುನಿವಾರಣೆಯಾಗಿದ್ದು, ಅವರುರಾಜ್ಯದಮುಂದಿನಡಿಜಿಪಿಯಾಗುವಸಾಧ್ಯತೆಹೆಚ್ಚಿದೆ.
ಮೂಲಗಳಪ್ರಕಾರದತ್ತಾಅವರುಇತ್ತೀಚೆಗೆಮುಖ್ಯಮಂತ್ರಿಸಿದ್ದರಾಮಯ್ಯಅವರನ್ನೂಭೇಟಿಯಾಗಿಡಿಜಿಪಿಹುದ್ದೆತೆರವಾಗುವವಿಚಾರಗಳಬಗ್ಗೆಚರ್ಚಿಸಿದ್ದಾರೆಎನ್ನಲಾಗಿದೆ. ಇದಕ್ಕೆಇಂಬುನೀಡುವಂತೆಸೋಮವಾರಗೃಹಸಚಿವಡಾ.ಜಿ. ಪರಮೇಶ್ವರ್ಅವರುಅಧಿಕಾರಿಗಳಸಭೆನಡೆಸಿಬಗ್ಗೆಚರ್ಚೆನಡೆಸಿದರು. ಗೃಹಇಲಾಖೆಕಾರ್ಯದರ್ಶಿಸುಭಾಷ್ಚಂದ್ರ, ಡಿಪಿಆರ್ಕಾರ್ಯದರ್ಶಿಅನಿಲ್ಕುಮಾರ್‌, ರಾಜ್ಯಮುಖ್ಯಕಾರ್ಯದರ್ಶಿಕುಂಟಿಯಾಅವರುಪಾಲ್ಗೊಂಡಿದ್ದಸಭೆಯಲ್ಲಿಡಿಜಿಪಿನೇಮಕವಿಚಾರವನ್ನುಸಿಎಂಅವರವಿವೇಚನೆಗೆಬಿಡಲಾಯಿತು. ಹಿರಿತನವನ್ನುಹೊಂದಿರುವಹಿನ್ನೆಲೆಯಲ್ಲಿಸಿಎಂಸಹದತ್ತಾಅವರನೇಮಕಾತಿಬಗ್ಗೆಯೇಆಸಕ್ತಿಹೊಂದಿದ್ದಾರೆಎನ್ನಲಾಗಿದೆ.

ಡಿಜಿಪಿಹುದ್ದೆಗೆಎಡಿಜಿಪಿನೀಲಮಣಿರಾಜು, ಸಿಐಡಿಮಹಾನಿರ್ದೇಶಕಎಚ್‌.ಸಿ. ಕಿಶೋರ್ಚಂದ್ರಮತ್ತುಅಗ್ನಿಶಾಮಕಮತ್ತುತುರ್ತುಸೇವೆಗಳಮಹಾನಿರ್ದೇಶಕಎಂ.ಎನ್‌.ರೆಡ್ಡಿಅವರುತೀವ್ರಪೈಪೋಟಿನಡೆಸಿದ್ದರು. ಹಿರಿತನದಲ್ಲಿಆರ್‌.ಕೆ. ದತ್ತಾಮುಂಚೂಣಿಯಲ್ಲಿದ್ದರೆ, ಅವರನಂತರದಸ್ಥಾನದಲ್ಲಿ 83ನೇಬ್ಯಾಚ್ನೀಲಮಣಿರಾಜು, 84ನೇಬ್ಯಾಚ್ಎಚ್‌.ಸಿ.ಕಿಶೋರ್ಚಂದ್ರ, ಎಂ.ಎನ್‌.ರೆಡ್ಡಿ, ಪ್ರೇಮ್ಶಂಕರ್ಮೀನಾ, ಸತ್ಯನಾರಾಯಣಅರ್ಹಅಧಿಕಾರಿಗಳಆಕಾಂಕ್ಷಿಗಳಸಾಲಿನಲ್ಲಿದ್ದಾರೆ.
ದತ್ತಾಪ್ರಕರಣದಹಿನ್ನೆಲೆ

ಲೋಕಾಯುಕ್ತಪೊಲೀಸ್ಮುಖ್ಯಸ್ಥರಾಗಿದ್ದಾಗದತ್ತಾಅವರುಅನುಮತಿಪಡೆಯದೆಕರ್ತವ್ಯದಲ್ಲಿದ್ದಾಗಲೇವಿದೇಶದಿಂದಕಾನೂನುಪದವಿಪಡೆದಿದ್ದಾರೆ. ಇದುಕಾನೂನುಬಾಹಿರಎಂದುಕೋರ್ಟ್ಗೆಅರ್ಜಿಸಲ್ಲಿಸಲಾಗಿತ್ತು.