ಐಪಿಎಸ್‌ ಅಧಿಕಾರಿ ಆರ್‌.ಕೆ. ದತ್ತಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮಲ್ಲೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ತನ್ಮೂಲಕ ರಾಜ್ಯ ಪೊಲೀಸ್‌ ಮುಖ್ಯಸ್ಥರ ಹುದ್ದೆಯ (ಡಿಜಿಪಿ) ರೇಸ್‌ನಲ್ಲಿದ್ದ ಅವರಿಗೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದ್ದು, ಅವರು ರಾಜ್ಯದ ಮುಂದಿನ ಡಿಜಿಪಿಯಾಗುವ ಸಾಧ್ಯತೆ ಹೆಚ್ಚಿದೆ.
ನವದೆಹಲಿ/ಬೆಂಗಳೂರು:ಕರ್ತವ್ಯನಿರ್ವಹಿಸುತ್ತಿದ್ದಾಗಲೇವ್ಯಾಸಂಗಮಾಡಿದಕುರಿತಂತೆತನಿಖೆಹಿರಿಯಐಪಿಎಸ್ ಅಧಿಕಾರಿಆರ್.ಕೆ.ದತ್ತಾವಿರುದ್ಧತನಿಖೆಕೋರಿದಅರ್ಜಿಯನ್ನುಸುಪ್ರೀಂಕೋರ್ಟ್ ವಜಾಮಾಡಿದೆ. ಇದರಬೆನ್ನಲ್ಲೇಅವರುಕರ್ನಾಟಕದಮುಂದಿನಡಿಜಿಪಿಆಗಿನೇಮಕವಾಗುವಸಾಧ್ಯತೆದಟ್ಟವಾಗಿದೆ.
ಐಪಿಎಸ್ ಅಧಿಕಾರಿಆರ್.ಕೆ. ದತ್ತಾವಿರುದ್ಧಸಾಮಾಜಿಕಕಾರ್ಯಕರ್ತಮಲ್ಲೇಶ್ ಸಲ್ಲಿಸಿದ್ದಅರ್ಜಿಯನ್ನುಸೋಮವಾರಸುಪ್ರೀಂಕೋರ್ಟ್ ವಜಾಗೊಳಿಸಿದೆ. ತನ್ಮೂಲಕರಾಜ್ಯಪೊಲೀಸ್ ಮುಖ್ಯಸ್ಥರಹುದ್ದೆಯ (ಡಿಜಿಪಿ) ರೇಸ್ನಲ್ಲಿದ್ದಅವರಿಗೆಎದುರಾಗಿದ್ದಕಾನೂನುತೊಡಕುನಿವಾರಣೆಯಾಗಿದ್ದು, ಅವರುರಾಜ್ಯದಮುಂದಿನಡಿಜಿಪಿಯಾಗುವಸಾಧ್ಯತೆಹೆಚ್ಚಿದೆ.
ಲೋಕಾಯುಕ್ತಪೊಲೀಸ್ ಮುಖ್ಯಸ್ಥರಾಗಿದ್ದಾಗದತ್ತಾಅವರುಅನುಮತಿಪಡೆಯದೆಕರ್ತವ್ಯದಲ್ಲಿದ್ದಾಗಲೇವಿದೇಶದಿಂದಕಾನೂನುಪದವಿಪಡೆದಿದ್ದಾರೆ. ಇದುಕಾನೂನುಬಾಹಿರಎಂದುಕೋರ್ಟ್ಗೆಅರ್ಜಿಸಲ್ಲಿಸಲಾಗಿತ್ತು.
