ಸಿದ್ದರಾಮಯ್ಯ ಬಜೆಟ್: ರೈತರಿಗೆ ಸಿಕ್ಕಿದ್ದೇನು?
- ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ
- ರೈತರಿಗೆ ಶೇ.3 ಬಡ್ಡಿದರದಲ್ಲಿ ರೂ.10ಲಕ್ಷವರೆಗೆ ಸಾಲ
- ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ
- ರೈತರಿಗೆ ಶೇ.3 ಬಡ್ಡಿದರದಲ್ಲಿ ರೂ.10ಲಕ್ಷವರೆಗೆ ಸಾಲ
- ಕೃಷಿವಲಯಕ್ಕೆ 5080 ಕೋಟಿ ಅನುದಾನ
- ಜಲಸಂಪನ್ಮೂಲ ಲಾಖೆಗೆ 15929 ಕೋಟಿ ರೂ.
- ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂ.
- ಸಣ್ಣ ನೀರಾವರಿಗೆ 2099 ಕೋಟಿ ರೂ.
- ಸಿರಿಧಾನ್ಯಕ್ಕೆ ರೂ.24 ಕೋಟಿ ವಿಶೇಷ ಪ್ಯಾಕೇಜ್
- ಕೃಷಿಭಾಗ್ಯಕ್ಕೆ 600 ಕೋಟಿ
- ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ
- ಜೇನು ಬೆಳೆಗಾರರಿಗೆ ವಿಶೇಷ ನೆರವು
- ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ
- ನೆಲಗಡಲೆ ಬೆಳೆಗಾರರಿಗೆ 50 ಕೋಟಿ ವಿಶೇಷ ನೆರವು
- ರೈತ ಬೆಳಕು ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭ
- ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಲಕ್ಷ ರೂ.ಗಳಲ್ಲಿ ಗೋದಾಮು
- 1,845 ಕೋಟಿ ರೂ.ಗಳ ವೆಚ್ಚದಲ್ಲಿ 10.96 ಲಕ್ಷ ಎಕರೆಗೆ ನೀರಾವರಿ
- ಶೇಂಗಾ ಬೆಳೆಗಾರರಿಗೆ 50 ಕೋಟಿ ರೂ ವಿಶೇಷ ಪ್ಯಾಕೇಜ್
- 1 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ, ಪ್ರಾಥಮಿಕ ಸಹಕಾರ ಕೃಷಿಪತ್ತಿನ ಸಂಘಗಳ ಸಾಲ ಮನ್ನಾ
Last Updated Apr 11, 2018, 1:01 PM IST