Asianet Suvarna News Asianet Suvarna News

ಸಿದ್ದರಾಮಯ್ಯ ಬಜೆಟ್: ರೈತರಿಗೆ ಸಿಕ್ಕಿದ್ದೇನು?

  • ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ​
  • ರೈತರಿಗೆ ಶೇ.3 ಬಡ್ಡಿದರದಲ್ಲಿ  ರೂ.10ಲಕ್ಷವರೆಗೆ ಸಾಲ
Karnataka Budget  Agriculture and Farmers
  • ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ​
  • ರೈತರಿಗೆ ಶೇ.3 ಬಡ್ಡಿದರದಲ್ಲಿ  ರೂ.10ಲಕ್ಷವರೆಗೆ ಸಾಲ
  • ಕೃಷಿವಲಯಕ್ಕೆ 5080 ಕೋಟಿ ಅನುದಾನ
  • ಜಲಸಂಪನ್ಮೂಲ ಲಾಖೆಗೆ 15929 ಕೋಟಿ ರೂ.
  • ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂ.
  • ಸಣ್ಣ ನೀರಾವರಿಗೆ 2099 ಕೋಟಿ ರೂ.
  • ಸಿರಿಧಾನ್ಯಕ್ಕೆ ರೂ.24 ಕೋಟಿ ವಿಶೇಷ ಪ್ಯಾಕೇಜ್
  • ಕೃಷಿಭಾಗ್ಯಕ್ಕೆ 600 ಕೋಟಿ
  • ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ
  • ಜೇನು ಬೆಳೆಗಾರರಿಗೆ ವಿಶೇಷ ನೆರವು
  • ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ
  • ನೆಲಗಡಲೆ ಬೆಳೆಗಾರರಿಗೆ 50 ಕೋಟಿ  ವಿಶೇಷ ನೆರವು
  • ರೈತ ಬೆಳಕು ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭ
  • ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಲಕ್ಷ ರೂ.ಗಳಲ್ಲಿ ಗೋದಾಮು
  • 1,845 ಕೋಟಿ ರೂ.ಗಳ ವೆಚ್ಚದಲ್ಲಿ 10.96 ಲಕ್ಷ ಎಕರೆಗೆ ನೀರಾವರಿ
  • ಶೇಂಗಾ ಬೆಳೆಗಾರರಿಗೆ 50 ಕೋಟಿ ರೂ ವಿಶೇಷ ಪ್ಯಾಕೇಜ್‌
  • 1 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ, ಪ್ರಾಥಮಿಕ ಸಹಕಾರ ಕೃಷಿಪತ್ತಿನ ಸಂಘಗಳ ಸಾಲ ಮನ್ನಾ
Follow Us:
Download App:
  • android
  • ios