Asianet Suvarna News Asianet Suvarna News

ಇಂದು ಸಿದ್ದರಾಮಯ್ಯ ಸರ್ಕಾರದ ಕಡೆಯ ಅಧಿವೇಶನ

ಪ್ರಸಕ್ತ 14ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದ ಕಲಾಪ ಶುಕ್ರವಾರ ನಡೆಯಲಿದೆ. 2013ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಧಾನಸಭೆಯ ಅವಧಿ ಬರುವ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದರೂ, ವಿಧಾನಸಭೆಯ ಅಧಿವೇಶನ ಶುಕ್ರವಾರ ಕೊನೆಗೊಳ್ಳಲಿದೆ.

Karnataka Assembly session End Today

ಬೆಂಗಳೂರು : “ ಪ್ರಸಕ್ತ 14ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದ ಕಲಾಪ ಶುಕ್ರವಾರ ನಡೆಯಲಿದೆ. 2013ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಧಾನಸಭೆಯ ಅವಧಿ ಬರುವ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದರೂ, ವಿಧಾನಸಭೆಯ ಅಧಿವೇಶನ ಶುಕ್ರವಾರ ಕೊನೆಗೊಳ್ಳಲಿದೆ.

ಇದು ಬಜೆಟ್‌ ಅಧಿವೇಶನವಾಗಿದ್ದರಿಂದ ಮತ್ತೆ ಸದ್ಯದಲ್ಲೇ ಅಧಿವೇಶನ ಕರೆಯುವ ಪ್ರಸಂಗ ಉದ್ಭವಿಸುವುದಿಲ್ಲ. ಬರುವ ಮಾಚ್‌ರ್‍ ತಿಂಗಳಲ್ಲಿ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಪ್ರಕಟಗೊಳ್ಳುವುದರಿಂದ ಈ ಅವಧಿಯ ಕೊನೆಯ ಅಧಿವೇಶನ ಶುಕ್ರವಾರವೇ ಮುಗಿದಂತಾಗುತ್ತದೆ. ಚುನಾವಣೆ ನಡೆದು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ಜೂನ್‌ನಲ್ಲಿ ಮಳೆಗಾಲದ ಅಧಿವೇಶನ ನಡೆಯಲಿದೆ.

Follow Us:
Download App:
  • android
  • ios