ಹಿರಿಯರ ಶೋಷಣೆಯಲ್ಲಿ ಕರಾವಳಿ ನಂ 1; ಅವೈಜ್ಞಾನಿಕ ವರದಿಗೆ ಆಕ್ರೋಶ
ಕರ್ನಾಟಕದ ಬಂದರು ನಗರಿ ಖ್ಯಾತಿಯ, ದೇಶದ ಕರಾವಳಿಯ ಮಹಾನಗರ ಗಳ ಪೈಕಿ ಒಂದಾಗಿರುವ ಮಂಗಳೂರಿನ ವೃದ್ಧರು ದೇಶದಲ್ಲೇ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿಯೊಂದು ಹೇಳಿದೆ. ಹೆಲ್ಪ್ಏಜ್ ಇಂಡಿಯಾ ಎಂಬ ದತ್ತಿ ಸಂಸ್ಥೆ ದೇಶದ 23 ನಗರಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ, ಮಂಗಳೂರಿನ ಶೇ.47ರಷ್ಟು ಹಿರಿಯರು ತಾವು ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ವರದಿಗೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಬಂದರು ನಗರಿ ಖ್ಯಾತಿಯ, ದೇಶದ ಕರಾವಳಿಯ ಮಹಾನಗರ ಗಳ ಪೈಕಿ ಒಂದಾಗಿರುವ ಮಂಗಳೂರಿನ ವೃದ್ಧರು ದೇಶದಲ್ಲೇ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿಯೊಂದು ಹೇಳಿದೆ. ಹೆಲ್ಪ್ಏಜ್ ಇಂಡಿಯಾ ಎಂಬ ದತ್ತಿ ಸಂಸ್ಥೆ ದೇಶದ 23 ನಗರಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ, ಮಂಗಳೂರಿನ ಶೇ.47ರಷ್ಟು ಹಿರಿಯರು ತಾವು ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ವರದಿಗೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.