ಯೋಧರು ದಾಳಿ ಮಾಡಿ ಬಂದ ಕ್ಷಣದಿಂದ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ವರ್ತನೆ ಮಾಡುತ್ತಿದೆ. ಒಂದೊಂದು ಟ್ರೋಲ್ ಗಳು , ಅಣಕಗಳು ಭಿನ್ನ ವಿಭಿನ್ನ.

ಬೆಂಗಳೂರು[ಫೆ. 26] ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ ದಾಟಿದ ವಾಯುಸೇನೆಯು ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದೆ. ಸೇನಾ ಕಾರ್ಯಾಚರಣೆಗೆ ಇಡೀ ದೇಶಾದ್ಯಂತ ಸಂಭ್ರಮಾಚರಣೆ ವ್ಯಕ್ತವಾಗುತ್ತಿದೆ.

Mr. Asif Ghafoor, ನಮ್ಮ ಯೋಧರು ಬಾಲಕೋಟ್‌ಗೆ ಕಬಾಬ್ ತಿನ್ನಕ್ಕೆ ಬಂದಿದ್ದಲ್ಲ!

ಸೋಶಿಯಲ್ ಮೀಡಿಯಾದಲ್ಲಿ ನಾಗರಿಕರು ಸೈನಿಕರ ವೀರಾವೇಶ, ಕೇಂದ್ರ ಸರಕಾರದ ದೃಢ ನಿರ್ಧಾರವನ್ನು ಕೊಂಡಾಡಿದ್ದರೆ ಪಾಕಿಸ್ತಾನವನ್ನು ಸರಿಯಾಗಿ ಅಣಕ ಮಾಡಿದ್ದಾರೆ. ಒಂದಕ್ಕಿಂತ ಒಂದು ಟ್ರೋಲ್ ಭಿನ್ನ..ವಿಭಿನ್ನ.. ಸಂಭ್ರಮಾಚರಣೆ 

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

\

Scroll to load tweet…
Scroll to load tweet…
Scroll to load tweet…