ಅದಮ್ಯ ಚೇತನದಿಂದ ಅನಂತದೆಡೆಗೆ..
ಅದಮ್ಯ ಚೇತನದಿಂದ ಅನಂತದೆಡೆಗೆ..
ಅನಂತ್ ಕುಮಾರ್ ಜನನ 22,1959,ತಂದೆ ನಾರಾಯಣ ಶಾಸ್ತ್ರಿ ಹಾಗು ತಾಯಿ ಗಿರಿಜಾ
ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಪಾಲ್ಗೊಳ್ಳುತ್ತಿದ್ದರು.
ಎಲ್ ಎಲ್ ಬಿ ಪದವಿಯನ್ನು ಮೈಸೂರು ವಿಶ್ವ ವಿದ್ಯಾಲಯದ ಜೆ.ಎಸ್.ಎಸ್. ಲಾ ಕಾಲೇಜ್ ನಲ್ಲಿ ಪೂರೈಸಿದರು
ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕೆ.ಎಸ್ ಆರ್ಟ್ಸ ಕಾಲೇಜ್,ಹುಬ್ಬಳ್ಳಿಯಲ್ಲಿ ಪದವಿ
ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮೂಲಕ ಗುರುತಿಸಿಕೊಂಡಿದ್ದರು.
ಭಾರತಿಯ ಜನತಾ ಪಕ್ಷದ ಯಶಸ್ವಿ ರಾಜಕಾರಣಿ
2005ರಲ್ಲಿ ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿ ಸದಸ್ಯ
2007ರಲ್ಲಿ ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಕಲಾಪ ಸಲಹಾ ಸಮೀತಿ ಸದಸ್ಯ
ದಕ್ಷಿಣ ಕರ್ನಾಟಕ ಬೆಂಗಳೂರು ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿದರು.
2010ರಲ್ಲಿ ಚಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ
2014ರಲ್ಲಿ ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷದ ಇಲಾಖೆ ಸಚಿವ
ಕಳೆದ ಆಗಸ್ಟ್ 13ರಂದು ನಡೆದ ಕೇಂದ್ರಿಯ ವಿದ್ಯಾಲಯ ಉದ್ಘಾಟನಾ ಸಮಾರಂಭವೇ ಅನಂತಕುಮಾರ್ ಕೊನೆಯ ಸಾರ್ವಜನಿಕ ಕಾರ್ಯಕ್ರಮ.
2016ರಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಇಲಾಖೆ ಹೆಚ್ಚುವರಿ ಹೊಣೆ
ಅನಂತ್ ಕುಮಾರ್ ಅವರ ಜತೆ ಶ್ರೀರಾಮುಲು, ಬೈಕ್ ಮೇಲೆ ರೈಡ್ ಮಾಡಿದ ಹಳೇಪೋಟೋಗಳು