ಬಳ್ಳಾರಿ(ಫೆ.08):  ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಸುದ್ದಿಗೋಷ್ಠಿ  ನಡೆಸಿ  ಮೇಟಿ ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿವೈಎಸ್​ಪಿ ಹುದ್ದೆಗೆ ನಾನು‌ ಕೊಟ್ಟಿದ್ದು ಎರಡು ರಾಜೀನಾಮೆ ಆದರೂ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ನೋವು ಕೇಳಲು ಬಂದಿಲ್ಲ. ಜನರು ನನ್ನ ಪರ ಇದ್ದಾರೆಂದು ಕಾರಣಕ್ಕೆ ಜೀವಂತವಾಗಿದ್ದೇನೆ  ಎಂದು ಮಾಜಿ ಡಿವೈಎಸ್​ಪಿ ಅನುಪಮಾ ಭಾವುಕರಾಗಿ ಕಣ್ಣೀರು ಹಾಕಿದರು.

ಬಳ್ಳಾರಿ(ಫೆ.08):  ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಸುದ್ದಿಗೋಷ್ಠಿ ನಡೆಸಿ ಮೇಟಿ ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿವೈಎಸ್​ಪಿ ಹುದ್ದೆಗೆ ನಾನು‌ ಕೊಟ್ಟಿದ್ದು ಎರಡು ರಾಜೀನಾಮೆ ಆದರೂ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ನೋವು ಕೇಳಲು ಬಂದಿಲ್ಲ. ಜನರು ನನ್ನ ಪರ ಇದ್ದಾರೆಂದು ಕಾರಣಕ್ಕೆ ಜೀವಂತವಾಗಿದ್ದೇನೆ ಎಂದು ಮಾಜಿ ಡಿವೈಎಸ್​ಪಿ ಅನುಪಮಾ ಭಾವುಕರಾಗಿ ಕಣ್ಣೀರು ಹಾಕಿದರು.

ಮಾಜಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಲಿಕ್ಕರ್ ಲಾಬಿಯಿಂದ 42 ಲಕ್ಷ ಲಂಚ ಪಡೆದಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಎಸಿಬಿ ಅಧಿಕಾರಿಗಳು ತನಿಖೆ ನಡೆಸಲಿ ದಾಖಲೆ ನೀಡುತ್ತೇನೆ ಅನುಪಮಾ ಶೆಣೈ ಹೊಸ ಬಾಂಬ್ ಸಿಡಿಸಿದ್ದಾರೆ.