ವಿಜಯವಾಡ/ಹೈದರಾಬಾದ್(ಸೆ.23): ಆಂಧ್ರಮತ್ತುತೆಲಂಗಾಣದಲ್ಲಿಬಿಡದೆಸುರಿಯುತ್ತಿರುವಧಾರಾಕಾರಮಳೆಗೆಶುಕ್ರವಾರನಾಲ್ವರುಸಾವಿಗೀಡಾಗಿದ್ದು, ಮಳೆಸಂಬಂಧಿಅನಾಹುತದಲ್ಲಿಈವರೆಗೂಅಸುನೀಗಿದವರಸಂಖ್ಯೆ 9ಕ್ಕೆಏರಿಕೆಯಾಗಿದೆ. ಈನಡುವೆ, ಬಂಗಾಳಕೊಲ್ಲಿಯಲ್ಲಿವಾಯುಭಾರಕುಸಿತದಕಾರಣಮುಂದಿನ 48 ಗಂಟೆಗಳಕಾಲಮತ್ತೆಮಳೆಸುರಿಯುವಮುನ್ಸೂಚನೆಹಿನ್ನೆಲೆಯಲ್ಲಿಹೈದರಾಬಾದ್ ಸೇರಿಎರಡೂರಾಜ್ಯಗಳವಿವಿಧನಗರಗಳಲ್ಲಿಹೈಅಲರ್ಟ್ ಘೋಷಿಸಲಾಗಿದೆ. ಸೇನೆನೆರವಿಗೆಮನವಿಮಾಡಲಾಗಿದೆ.
ಕೊಚ್ಚಿಹೋದರು:ವಿಶಾಖಪಟ್ಟಣಜಿಲ್ಲೆಯಲ್ಲಿಭಾರೀಪ್ರವಾಹಕಾಣಿಸಿಕೊಂಡಿದ್ದು, ಇಬ್ಬರುಪ್ರವಾಹದಲ್ಲಿಕೊಚ್ಚಿಹೋಗಿದ್ದಾರೆಎಂದುರಾಜ್ಯವಿಪತ್ತುನಿರ್ವಹಣಾದಳದಆಯುಕ್ತಕೆ.ಧನಂಜಯ್ ರೆಡ್ಡಿತಿಳಿಸಿದ್ದಾರೆ. ಗುಂಟೂರಿನಲ್ಲೂ 6 ಮಂದಿಸಾವಿಗೀಡಾಗಿದ್ದಾರೆ. ಮಳೆಯಪರಿಣಾಮಗುಂಟೂರಿನಪಲ್ನಾಡುಪ್ರಾಂತ್ಯಸೇರಿದಂತೆವಿವಿಧಕಡೆಗಳಲ್ಲಿರಸ್ತೆಮತ್ತುರೈಲುಸಂಚಾರಕ್ಕೆಅಡ್ಡಿಯಾಗಿದೆ. ಗ್ರಾಮೀಣಪ್ರದೇಶದಕೆಲವೆಡೆಸೇತುವೆಗಳುಕೊಚ್ಚಿಹೋಗಿವೆ.
ಪುತ್ರನರಕ್ಷಿಸಲುಹೋಗಿತಂದೆಸಾವು: ಕೊಂಗುಡುಗ್ರಾಮದಸೇತುವೆಮೇಲೆನಿಲ್ಲಿಸಿದ್ದಕಾರಿನಲ್ಲಿಸಿಲುಕಿದ್ದತನ್ನಮಗುರಕ್ಷಣೆಗೆಯತ್ನಿಸಿದ್ದನಾಯಿನಿಸ್ವಾಮಿ(58) ಪ್ರವಾಹದಲ್ಲಿಕೊಚ್ಚಿಹೋಗಿದ್ದಾರೆ. ಮೇಡಕ್ ಜಿಲ್ಲೆಯಮುಬಾರಕ್ಪುರಗ್ರಾಮದಲ್ಲಿಮನೆಕುಸಿದುವೃದ್ಧೆಯೊಬ್ಬರುಅಸುನೀಗಿದ್ದಾರೆ. ಕಾನುಕುಂಟಗ್ರಾಮದಲ್ಲೂಮನೆಕುಸಿದಪರಿಣಾಮನಾಲ್ವರುಗಾಯಗೊಂಡಿದ್ದು, ಗಂಭೀರಸ್ಥಿತಿಯಲ್ಲಿದ್ದಇಬ್ಬರನ್ನುಹೈದರಾಬಾದ್ನಗಾಂಧಿಆಸ್ಪತ್ರೆಗೆದಾಖಲಿಸಲಾಗಿದೆ.
ಮುಂದುವರಿದರಕ್ಷಣಾಕಾರ್ಯಾಚರಣೆ:ಮಳೆಯಿಂದಾಗಿಜನಜೀವನಸಂಪೂರ್ಣವಾಗಿಅಸ್ತವ್ಯಸ್ತವಾಗಿದ್ದು, ಮೂರುರಾಷ್ಟ್ರೀಯವಿಪತ್ತುನಿರ್ವಹಣಾತಂಡದಿಂದರಕ್ಷಣಾಕಾರ್ಯಾಚರಣೆಮುಂದುವರಿದಿದೆ. ಆದರೆ, ರಕ್ಷಣಾಕಾರ್ಯಾಚರಣೆಗೆಮತ್ತಷ್ಟುಸಹಕಾರನೀಡುವಂತೆರಾಜ್ಯಸರ್ಕಾರಕೇಂದ್ರಕ್ಕೆಮನವಿಮಾಡಿಕೊಂಡಿದೆ. ತೆಲಂಗಾಣದಕಡಿಮೆಒತ್ತಡಪ್ರದೇಶದಲ್ಲಿರುವಜನತೆಯನ್ನುಪೊಲೀಸ್ ಮತ್ತುವಿಪತ್ತುನಿರ್ವಹಣಾದಳತಂಡದನೆರವಿನಿಂದಸುರಕ್ಷಿತಪ್ರದೇಶಗಳಿಗೆರವಾನಿಸುವಂತೆಮುಖ್ಯಮಂತ್ರಿಚಂದ್ರಶೇಖರ್ ರಾವ್ ಅಧಿಕಾರಿಗಳಿಗೆಸೂಚಿಸಿದ್ದಾರೆ. ಈಕಾರಣಕ್ಕಾಗಿರಾಜ್ಯಸರ್ಕಾರಶಾಲಾ-ಕಾಲೇಜುಗಳಿಗೆರಜೆಘೋಷಣೆಮಾಡಿದೆ. ತೆಲಂಗಾಣದಮಳೆಅವಾಂತರದಿಂದಾಗಿಸೃಷ್ಟಿಯಾದಪರಿಸ್ಥಿತಿಮೇಲ್ವಿಚಾರಣೆಯನ್ನುತೆಲಂಗಾಣಡಿಸಿಎಂಮೊಹಮ್ಮದ್ ಅಲಿ, ಗೃಹಸಚಿವಎನ್.ನರಸಿಂಹರೆಡ್ಡಿಮತ್ತುಹಿರಿಯಅಧಿಕಾರಿಗಳುನೋಡಿಕೊಳ್ಳುತ್ತಿದ್ದಾರೆಎಂದುಮೂಲಗಳುತಿಳಿಸಿವೆ.
ಮನೆಯಿಂದಲೇಕೆಲಸಕ್ಕೆಸೂಚನೆ
ಹೈದರಾಬಾದ್ನಲ್ಲೂಧಾರಾಕಾರಮಳೆಸುರಿಯುತ್ತಿದ್ದು, ಐಟಿಸಂಸ್ಥೆಗಳುಮನೆಯಿಂದಲೇಕಾರ್ಯನಿರ್ವಹಿಸಲುತಮ್ಮನೌಕರರಿಗೆಅನುವುಮಾಡಿಕೊಡುವಂತೆತೆಲಂಗಾಣಸರ್ಕಾರಮಾಹಿತಿತಂತ್ರಜ್ಞಾನಸಂಸ್ಥೆಗಳಿಗೆನಿರ್ದೇಶನನೀಡಿದೆ. ತೆಲಂಗಾಣದಮೇಡಕ್ ಜಿಲ್ಲೆಯಲ್ಲಿಕಳೆದ 24 ಗಂಟೆಯಲ್ಲಿ 11 ಸೆ.ಮೀ. ಮಳೆಯಾಗಿದ್ದು, ಜನಜೀವನಸಂಪೂರ್ಣಅಸ್ತವ್ಯಸ್ತವಾಗಿದೆ. ಹಾಗಾಗಿ, ಈಭಾಗದಲ್ಲಿರಸ್ತೆಮತ್ತುರೈಲುಸಂಚಾರಕ್ಕೆಅಡ್ಡಿಯಾಗಿದೆ. ಚಿನ್ನಶಂಕರ್ಪೇಟೆಮಂಡಲದಲ್ಲಿ 21 ಸೆ.ಮೀ.ನಷ್ಟುಮಳೆಯಾಗಿದೆಎಂದುಹವಾಮಾನಇಲಾಖೆತಿಳಿಸಿದೆ.
