ಗುಡ್ಬೈ 2018: ಅಗಲಿದ 24 ಗಣ್ಯರಿಗೆ ಅಂತಿಮ ನಮನ
ನಮ್ಮನ್ನಗಲಿದ ಪ್ರಮುಖರು
ಜ.18 - ಕಾಶೀನಾಥ್, ಚಿತ್ರ ನಿರ್ದೇಶಕ
ಜ.18 - ಎಡಕಲ್ಲು ಗುಡ್ಡ ಚಂದ್ರ, ನಟ
ಫೆ.07 - ಬಿ.ಜಿ. ಬಣಕಾರ್, ಮಾಜಿ ಸ್ಪೀಕರ್
ಫೆ.18 - ಕೆ.ಎಸ್. ಪುಟ್ಟಣ್ಣಯ್ಯ, ರೈತ ನಾಯಕ
ಫೆ.24 - ಶ್ರೀದೇವಿ, ಬಹುಭಾಷಾ ನಟಿ
ಮಾ.14 - ಸ್ಟೀಫನ್ ಹಾಕಿಂಗ್, ವಿಜ್ಞಾನಿ
ಜು.19 - ಲಕ್ಷ್ಮೀವರ ತೀರ್ಥ, ಶಿರೂರು ಮಠ
ಆ.07 - ಕರುಣಾನಿಧಿ, ತ.ನಾಡು ಮಾಜಿ ಸಿಎಂ
ಆ.12 - ವಿ.ಎಸ್. ನೈಪಾಲ್, ನೊಬೆಲ್ ವಿಜೇತ ಸಾಹಿತಿ
ಆ.13 - ಸೋಮನಾಥ ಚಟರ್ಜಿ, ಲೋಕಸಭೆ ಮಾಜಿ ಸ್ಪೀಕರ್
ಆ.16 - ಅಟಲ್ ಬಿಹಾರಿ ವಾಜಪೇಯಿ, ಮಾಜಿ ಪ್ರಧಾನಿ
ಆ.22 - ಗುರುದಾಸ್ ಕಾಮತ್, ಮಾಜಿ ಸಚಿವ
ಆ.23 - ಕುಲದೀಪ್ ನಾಯ್ಯರ್, ಖಾತ್ಯ ಪತ್ರಕರ್ತ
ಆ.29 - ಹರಿಕೃಷ್ಣ, ಎನ್ಟಿಆರ್ ಪುತ್ರ
ಸೆ.01 - ತರುಣ್ ಸಾಗರ್, ಜೈನಮುನಿ
ಅ.20 - ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ
ಅ.27 - ಮದನ್ ಲಾಲ್ ಖುರಾನಾ, ಬಿಜೆಪಿ ನಾಯಕ
ನ.03 - ಎಂ.ಪಿ. ರವೀಂದ್ರ, ಮಾಜಿ ಶಾಸಕ
ನ.12 - ಆನಂತಕುಮಾರ್, ಕ್ರೇಂದ್ರ ಮಾಜಿ ಸಚಿವ
ನ.15 - ಸ್ವಾಮಿ ಜಗದಾತ್ಮಾನಂದ, ವೈಕ್ತಿತ್ವ ವಿಕಸನಗುರು
ನ.24 - ಅಂಬರೀಷ್ , ನಟ ಮಾಜಿ ಸಚಿವ
ನ.25 - ಜಾಫರ್ ಷರೀಫ್, ಹಿರಿಯ ಕಾಂಗ್ರೆಸ್ಸಿಗ
ಡಿ.29 - ಮಧುಕರ ಶಟ್ಟಿ, ಐಎಎಸ್ ಅಧಿಕಾರಿ
ಡಿ.31 - ಸಿ.ಎಚ್ ಲೋಕನಾಥ್, ನಟ