Asianet Suvarna News Asianet Suvarna News

ಹತ್ತು ವರ್ಷದ ಹಿಂದಿನ ಮುಂಗಾರು ಮಳೆ ಹಾಡಿನ ಶೂಟಿಂಗ್ ನೆನಪು ಮಾಡಿಕೊಂಡ ಗಣೇಶ್-ಭಟ್ರು..!

ಇತ್ತೀಚೆಗಷ್ಟೇ ಮುಗುಳು ನಗೆ ಚಿತ್ರದ ಕೆಲಸದ ನಿಮಿತ್ತ ಯೋಗರಾಜ್ ಭಟ್-ಗಣೇಶ್ ಹಾಗೂ ಮುಗುಳುನಗೆ ಸಿನಿಮಾದ ನಿರ್ಮಾಪಕ ಸಲಾಂ ಜೋಗ್'ಗೆ ಭೇಟಿ ಕೊಟ್ಟಿದ್ದಾರೆ.

Ganesh Recalls Old shooting memory of Mungaru Male

ಮುಂಗಾರು ಮಳೆ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಸಾಕಷ್ಟು ಮೈಲಿಗಲ್ಲು ಸ್ಥಾಪಿಸಿದ್ದ ಆ ಚಿತ್ರವು ಸಿನಿರಸಿಕರ ಮನಸ್ಸಿನಲ್ಲಿ ಎಂದೆದಿಗೂ ಅಚ್ಚಳಿಯದೇ ಉಳಿದಿದೆ. ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್- ಜಯಂತ್ ಕಾಯ್ಕಿಣಿ ಕಾಂಬಿನೇಶನ್'ನಲ್ಲಿ ಮೂಡಿಬಂದ ಮುಂಗಾರು ಮಳೆಯ ಆ ದಿನಗಳನ್ನು ಭಟ್ರು-ಗಣೇಶ್ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.

ಹೌದು, ಇತ್ತೀಚೆಗಷ್ಟೇ ಮುಗುಳು ನಗೆ ಚಿತ್ರದ ಕೆಲಸದ ನಿಮಿತ್ತ ಯೋಗರಾಜ್ ಭಟ್-ಗಣೇಶ್ ಹಾಗೂ ಮುಗುಳುನಗೆ ಸಿನಿಮಾದ ನಿರ್ಮಾಪಕ ಸಲಾಂ ಜೋಗ್'ಗೆ ಭೇಟಿ ಕೊಟ್ಟಿದ್ದಾರೆ. ಆ ನಂತರ ವಾಪಾಸಾಗುವಾಗ ಸಾಗರ ಸಮೀಪದ ತಾಳಗುಪ್ಪ ಬಂದಾಗ ಒಂದು ರಸ್ತೆ ನೋಡಿ ಥಟ್ಟನೆ ತಮ್ಮ ವಾಹನ ನಿಲ್ಲಿಸಿ ತಮ್ಮ ಮುಂಗಾರು ಮಳೆಯ ಫ್ಲಾಶ್'ಬ್ಯಾಕ್'ಗೆ ಜಾರಿದ್ದಾರೆ...

ಮುಂದೇನಾಯ್ತು ಅಂತ ನೀವೇ ನೋಡಿ...

ಮುಂಗಾರು ಮಳೆಯ ಆ ಹಾಡು... 

 

Follow Us:
Download App:
  • android
  • ios