Asianet Suvarna News Asianet Suvarna News

ನಮಗೆ ಬೆಂಬಲ ಬೆಲೆ ಕೊಡಿ; ನಾವೇ ಸಾಲ ಕೊಡ್ತೀವಿ: ಸಿಎಂಗೆ ರೈತನ ಸವಾಲು

ಬೀದರ್ ನ ಸಂವಾದ ಕಾರ್ಯಕ್ರಮದಲ್ಲಿ ಅನ್ನದಾತ ರೊಚ್ಚಿಗೆದ್ದಿದ್ದಾನೆ. ನನಗೆ ಸಾಲಮನ್ನಾ ಬೇಡ. ಬೆಂಬಲ ಬೆಲೆ ಕೊಡಿ. ನಾನೇ ನಿಮಗೆ ಸಾಲ ಕೊಡುತ್ತೇನೆ ಎಂದು ರೈತ ಸಿಎಂಗೆ ಸವಾಲು ಹಾಕಿದ್ದಾನೆ. ಸಕ್ಕರೆ ಕಾರ್ಖಾನೆಯಿಂದಲೇ ರೈತರಿಗೆ ಅನ್ಯಾಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೇ ಸಿಎಂಗೆ ದೂರು ನೀಡಿದ್ದಾರೆ. 

ಬೀದರ್ ನ ಸಂವಾದ ಕಾರ್ಯಕ್ರಮದಲ್ಲಿ ಅನ್ನದಾತ ರೊಚ್ಚಿಗೆದ್ದಿದ್ದಾನೆ. ನನಗೆ ಸಾಲಮನ್ನಾ ಬೇಡ. ಬೆಂಬಲ ಬೆಲೆ ಕೊಡಿ. ನಾನೇ ನಿಮಗೆ ಸಾಲ ಕೊಡುತ್ತೇನೆ ಎಂದು ರೈತ ಸಿಎಂಗೆ ಸವಾಲು ಹಾಕಿದ್ದಾನೆ. ಸಕ್ಕರೆ ಕಾರ್ಖಾನೆಯಿಂದಲೇ ರೈತರಿಗೆ ಅನ್ಯಾಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೇ ಸಿಎಂಗೆ ದೂರು ನೀಡಿದ್ದಾರೆ. 

Video Top Stories