Asianet Suvarna News Asianet Suvarna News

ಉಪಚುನಾವಣೆ ಹಿನ್ನೆಲೆ : ಅಧಿಕಾರಿಗಳ ವರ್ಗಾವಣೆ

ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.
 

Election Commission orders transfer of officials
Author
Bengaluru, First Published Oct 18, 2018, 9:20 PM IST

ಬೆಂಗಳೂರು[ಅ.18]: ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ
ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.

ವರ್ಗಾವಣೆಯಾದ ಅಧಿಕಾರಿಗಳು

  • ಗಂಗಪ್ಪ-ಕೊಟ್ಟೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಯು.ನಾಗರಾಜ-ಕೊಪ್ಪಳ ಪುರಸಭೆ ತಹಶೀಲ್ದಾರ್
  • ಕೃಷ್ಣಮೂರ್ತಿ-ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿ, ಕೊಪ್ಪಳ
  • ಕೆ.ವಿಜಯಕುಮಾರ್- ಹರಿಹರ ತಹಶೀಲ್ದಾರ್, ದಾವಣಗೆರೆ ಜಿಲ್ಲೆ
  • ರಾಘವೇಂದ್ರ-ದಾವಣಗೆರೆ ತಹಶೀಲ್ದಾರ್, ಹಲೀಮ-ಕಾರಟಗಿ ತಹಶೀಲ್ದಾರ್ 
  • ಎಚ್.ವಿಶ್ವನಾಥ್- ಚುನಾವಣಾ ತಹಶೀಲ್ದಾರ್, ಕೊಪ್ಪಳ ಡಿಸಿ ಕಚೇರಿ
  • ಎಂ.ರೇಣುಕಾ-ಉಪ ಪ್ರಾಂಶುಪಾಲರು, ಡಿಟಿಐ, ದಾವಣಗೆರೆ
  • ಎಂ.ಬಸವರಾಜ್ - ಹೊನ್ನಾಳಿ ತಹಶೀಲ್ದಾರ್, ದಾವಣಗೆರೆ ಜಿಲ್ಲೆ 
  • ಎಚ್.ಎಂ.ರಮೇಶ್ - ಹೊಳಲ್ಕೆರೆ ತಹಶೀಲ್ದಾರ್, ಹೊಳಲ್ಕೆರೆ
  • ಟಿ.ದಿವಾಕರ್ ರೆಡ್ಡಿ - ಕಂಪ್ಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ತುಷಾರ ಬಿ ಹೊಸೂರ್ - ಕುರಗೋಡು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ವೈ.ತಿಪ್ಪೇಸ್ವಾಮಿ - ಸಂಡೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಸಂತೋಷ್ ಕುಮಾರ್ ಜಿ - ಬಳ್ಳಾರಿ ತಹಶೀಲ್ದಾರ್
  • ಕಿರಣ್ ಕುಮಾರ್ ಕುಲಕರ್ಣಿ, ಕೂಡ್ಲಿಗಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ರೆಹಾನ್ ಪಾಷ - ಹಗರಿಬೊಮ್ಮನಹಳ್ಳಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಎನ್.ಜೆ.ನಾಗರಾಜಪ್ಪ - ಹೂವಿನಹಡಗಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಬಿ.ವಿ.ಗಿರೀಶ್ ಬಾಬು - ಹೊಸಪೇಟೆ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
     
Follow Us:
Download App:
  • android
  • ios