ಉಪಚುನಾವಣೆ ಹಿನ್ನೆಲೆ : ಅಧಿಕಾರಿಗಳ ವರ್ಗಾವಣೆ
ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.
ಬೆಂಗಳೂರು[ಅ.18]: ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ
ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.
ವರ್ಗಾವಣೆಯಾದ ಅಧಿಕಾರಿಗಳು
- ಗಂಗಪ್ಪ-ಕೊಟ್ಟೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ಯು.ನಾಗರಾಜ-ಕೊಪ್ಪಳ ಪುರಸಭೆ ತಹಶೀಲ್ದಾರ್
- ಕೃಷ್ಣಮೂರ್ತಿ-ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿ, ಕೊಪ್ಪಳ
- ಕೆ.ವಿಜಯಕುಮಾರ್- ಹರಿಹರ ತಹಶೀಲ್ದಾರ್, ದಾವಣಗೆರೆ ಜಿಲ್ಲೆ
- ರಾಘವೇಂದ್ರ-ದಾವಣಗೆರೆ ತಹಶೀಲ್ದಾರ್, ಹಲೀಮ-ಕಾರಟಗಿ ತಹಶೀಲ್ದಾರ್
- ಎಚ್.ವಿಶ್ವನಾಥ್- ಚುನಾವಣಾ ತಹಶೀಲ್ದಾರ್, ಕೊಪ್ಪಳ ಡಿಸಿ ಕಚೇರಿ
- ಎಂ.ರೇಣುಕಾ-ಉಪ ಪ್ರಾಂಶುಪಾಲರು, ಡಿಟಿಐ, ದಾವಣಗೆರೆ
- ಎಂ.ಬಸವರಾಜ್ - ಹೊನ್ನಾಳಿ ತಹಶೀಲ್ದಾರ್, ದಾವಣಗೆರೆ ಜಿಲ್ಲೆ
- ಎಚ್.ಎಂ.ರಮೇಶ್ - ಹೊಳಲ್ಕೆರೆ ತಹಶೀಲ್ದಾರ್, ಹೊಳಲ್ಕೆರೆ
- ಟಿ.ದಿವಾಕರ್ ರೆಡ್ಡಿ - ಕಂಪ್ಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ತುಷಾರ ಬಿ ಹೊಸೂರ್ - ಕುರಗೋಡು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ವೈ.ತಿಪ್ಪೇಸ್ವಾಮಿ - ಸಂಡೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ಸಂತೋಷ್ ಕುಮಾರ್ ಜಿ - ಬಳ್ಳಾರಿ ತಹಶೀಲ್ದಾರ್
- ಕಿರಣ್ ಕುಮಾರ್ ಕುಲಕರ್ಣಿ, ಕೂಡ್ಲಿಗಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ರೆಹಾನ್ ಪಾಷ - ಹಗರಿಬೊಮ್ಮನಹಳ್ಳಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ಎನ್.ಜೆ.ನಾಗರಾಜಪ್ಪ - ಹೂವಿನಹಡಗಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
- ಬಿ.ವಿ.ಗಿರೀಶ್ ಬಾಬು - ಹೊಸಪೇಟೆ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ