ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನೀರಿನ ಕೊರತೆ ಎದುರಾಗಿದ್ದರಿಂದ ಅಧಿಕಾರಿಗಳು ನಿನ್ನೆ ಗೃಹ ಕಚೇರಿ  ಆವರಣದಲ್ಲಿ  ಕೊಳವೆ ಬಾವಿ ಕೊರೆಸಿದ್ದಾರೆ.

ಬೆಂಗಳೂರು (ಜ.24): ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರ ತಲೆದೋರಿದೆ. ಈ ನಡುವೆ ಮುಖ್ಯಮಂತ್ರಿ ಅಧಿಕೃತ ನಿವಾಸ ಮತ್ತು ಗೃಹಕಚೇರಿಗೂ ಬರದ ಬಿಸಿ ತಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನೀರಿನ ಕೊರತೆ ಎದುರಾಗಿದ್ದರಿಂದ ಅಧಿಕಾರಿಗಳು ನಿನ್ನೆ ಗೃಹ ಕಚೇರಿ ಆವರಣದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ.

ಬೋರ್​’ವೆಲ್​ನಲ್ಲಿ ಸುಮಾರು 3 ಇಂಚು ನೀರು ಸಿಕ್ಕಿದೆ ಎನ್ನಲಾಗಿದೆ. ನಿನ್ನೆ ಸಿಎಂ ಬಳ್ಳಾರಿ ಪ್ರವಾಸದಲ್ಲಿರುವ ವೇಳೆ ಬೋರ್’ವೆಲ್ ಕೊರೆಸಲಾಗಿದೆ.