ಬ್ಲ್ಯಾಕ್ ಮನಿ ಕುಳಗಳನ್ನು ಮಟ್ಟ ಹಾಕಲು ನೋಟ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂದು ಕೋಟಿ ಕುಳಗಳು ಬ್ಲಾಕ್ ಮನಿ ವೈಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಂತವರಲ್ಲಿ ಕೆಲವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಪ್ಪು ಹಣ ದೊರಕಿದೆ ಎಂಬುದನ್ನು ನೋಡುವುದಾದರೆ.

ನವದೆಹಲಿ(ನ.03): 500, 1000 ನೋಟ್ ಬ್ಯಾನ್ ಮಾಡಿದಾಗಿನಿಂದಲ ಕಾಳಧನಿಕರು ಕಪ್ಪು ಹಣವನ್ನು ವೈಟ್ ಮಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಅಂತಹ ಕಪ್ಪು ಕುಳಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇಡೀ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲಿ ಕಪ್ಪು ಹಣ ಸಿಕ್ಕಿದೆ ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

ಬ್ಲ್ಯಾಕ್ ಮನಿ ಕುಳಗಳನ್ನು ಮಟ್ಟ ಹಾಕಲು ನೋಟ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂದು ಕೋಟಿ ಕುಳಗಳು ಬ್ಲಾಕ್ ಮನಿ ವೈಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಂತವರಲ್ಲಿ ಕೆಲವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಕಪ್ಪು ಹಣ ದೊರಕಿದೆ ಎಂಬುದನ್ನು ನೋಡುವುದಾದರೆ.

ಕಾಳಧನಿಕರಕಳ್ಳಾಟ: ಕರ್ನಾಟಕದಲ್ಲಿಎಲ್ಲೆಲ್ಲಿಸಿಕ್ಕಿದೆ

-ಸಿಎಂಆಪ್ತರಾದಚಿಕ್ಕರಾಯಪ್ಪ, ಜಯಚಂದ್ರಮನೆಮೇಲೆದಾಳಿನಡೆಸಿದಐಟಿಇಲಾಖೆಹೊಸ2 ಸಾವಿರಮುಖಬೆಲೆಯ5.7 ಕೋಟಿಹಣವನ್ನುಬೆಂಗಳೂರಲ್ಲಿವಶಕ್ಕೆಪಡೆದಿದೆ.

-ಉತ್ತರಕನ್ನಡಜಿಲ್ಲೆಯಕಾರವಾರದಲ್ಲಿ500, 1000 ಮುಖಬೆಲೆಯ36.5 ಲಕ್ಷಮೌಲ್ಯದಹಳೆನೋಟುಗಳನ್ನುಜಪ್ತಿಮಾಡಲಾಗಿದೆ.

-ದಾವಣಗೆರೆಜಿಲ್ಲೆಯಲ್ಲೂ2 ಸಾವಿರಮುಖಬೆಲೆಯ4.91 ಲಕ್ಷರೂಪಾಯಿಹೊಸಾನೋಟುಗಳನ್ನುವಶಪಡಿಸಿಕೊಳ್ಳಲಾಗಿದೆ.

-ಇನ್ನೊಂದೆಡೆಚಿಕ್ಕಮಗಳೂರಿನಲ್ಲೂಹೊಸ2 ಸಾವಿರಮುಖಬೆಲೆಯ46 ಲಕ್ಷರೂಪಾಯಿಯನ್ನುವಶಕ್ಕೆಪಡೆಯಲಾಗಿದೆ.

-ಉಡುಪಿಜಿಲ್ಲೆಯಕಾರ್ಕಳದಲ್ಲಿದಾಳಿಮಾಡಿರುವಅಧಿಕಾರಿಗಳು2 ಸಾವಿರಮುಖಬೆಲೆಯ71 ಲಕ್ಷರೂಪಾಯಿಯನ್ನುವಶಕ್ಕೆಪಡೆದುವಿಚಾರಣೆನಡೆಸಿದ್ದಾರೆ.

-ಗಣಿನಾಡುಬಳ್ಳಾರಿಯಲ್ಲೂ500, 1000 ಮುಖಬೆಲೆಯ20 ಲಕ್ಷರೂಪಾಯಿವಶಪಡಿಸಿಕೊಳ್ಳಲಾಗಿದೆ.

ದೇಶಾದ್ಯಂತಕಾಳಧನಿಕರಕಳ್ಳಾಟವನ್ನುನೋಡುವುದಾದರೆ.

-ತೆಲಂಗಾಣ, ಹೈದರಾಬಾದ್'ನಲ್ಲಿದಾಳಿನಡೆಸಿಆದಾಯತೆರಿಗೆಇಲಾಖೆಗಳು2 ಸಾವಿರಮುಖಬೆಲೆಯ95. 18 ಲಕ್ಷಹಣವನ್ನುವಶಪಡಿಸಿಕೊಳ್ಳಲಾಗಿದೆ.

-ಪಂಜಾಬ್'ಮೊಹಾಲಿಯಲ್ಲಿಹಳೇನೋಟುಗಳಾದ500, 1000 ಮುಖಬೆಲೆಯ42 ಲಕ್ಷಹಣವನ್ನುಜಪ್ತಿಮಾಡಲಾಗಿದೆ.

-ಬಿಹಾರದಪಾಟ್ನಾದಲ್ಲೂಹೊಸ2 ಸಾವಿರಮುಖಬೆಲೆಯ1.2 ಕೋಟಿಹಣವನ್ನುವಶಕ್ಕೆಪಡೆದುವಿಚಾರಣೆನಡೆಸಲಾಗುತ್ತಿದೆ.

-ಅಸ್ಸಾಂನಗುವಾಹಟಿಯಲ್ಲಿ500, 1000 ಮುಖಬೆಲೆಯ34.5 ಲಕ್ಷಹಣವನ್ನುವಶಕ್ಕೆಪಡೆಯಲಾಗಿದೆ.

-ಗುಜರಾತ್'ಸೂರತ್ನಲ್ಲೂದಾಳಿಮಾಡಿರುವಐಟಿಅಧಿಕಾರಿಗಳು500, 1000 ಮುಖಬೆಲೆಯಭರ್ತಿ1 ಕೋಟಿಹಣವನ್ನುವಶಪಡಿಸಿಕೊಂಡಿದ್ದಾರೆ.

-ಪಶ್ಚಿಮಬಂಗಾಳದಕೋಲ್ಕತ್ತದಲ್ಲಿದಾಳಿನಡೆಸಿ2000 ಮುಖಬೆಲೆಯ10 ಲಕ್ಷರೂಪಾಯಿನಗದುವಶಪಡಿಸಿಕೊಳ್ಳಲಾಗಿದೆ.

ಹೀಗೆ ದೇಶದೆಲ್ಲೆಡೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ, ಹಾಗೂ ಪೊಲೀಸ್ ಇಲಾಖೆ ಕಾಳಧನಿಕರಿಗೆ ಬಿಸಿ ಮುಟ್ಟಿಸಿ ಕೋಟ್ಯಾಂತರ ಕಪ್ಪು ಹಣವನ್ನು ವಶಪಡಿಸಿಕೊಂಡಿದ್ದಾರೆ.