ವಿಕ್ರಂ ಚಿಟ್ ಫಂಡ್  ಕಂಪನಿ ಈ ಕೃತ್ಯವೆಸಗಿದ್ದು ಕ್ರೀಡಾಪಟು ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಗೆ 300 ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಲಾಗಿದೆ.

ಬೆಂಗಳೂರು(ಮಾ.11): ಬೆಂಗಳೂರಿನಲ್ಲಿ ಮಹಾ ವಂಚನೆ ಬಯಲಾಗಿದೆ. ಸಿನಿಮಾ ನಟರು, ಕ್ರೀಡಾಪಟುಗಳು ಹಾಗೂ ಖ್ಯಾತ ದ್ಯಮಿಗಳು ಸೇರಿದಂತೆ ಹಲವರಿಗೆ ನೂರಾರು ಕೋಟಿ ವಂಚಿಸಲಾಗಿದೆ.

ವಿಕ್ರಂ ಚಿಟ್ ಫಂಡ್ ಕಂಪನಿ ಈ ಕೃತ್ಯವೆಸಗಿದ್ದು ಕ್ರೀಡಾಪಟು ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಗೆ 300 ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಲಾಗಿದೆ. ವಂಚಸಿದ ರಾಘವೇಂದ್ರ, ಸುರೇಶ್ , ನಾಗರಾಜ್, ನರಸಿಂಹ ಮೂರ್ತಿ ಎಂಬುವವರನ್ನು ಬನಶಂಕರಿ ಪೊಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.