ಸಿಎಂ ಸಮಸ್ಯೆ ಬಂದಾಗ ಯಾರಿಗೆ ಹೇಳ್ತಾರೆ?
ಅದೇ ರೈತರ ಸಾಲ ಮನ್ನಾ, ರಸ್ತೆ ಇಲ್ಲ, ವಿದ್ಯುತ್ ಇಲ್ಲ...ನೂರಾರು ಸಮಸ್ಯೆಗಳನ್ನು ಸಿಎಂ ಅವರಲ್ಲಿ ಹೇಳಿ, ಬಗೆಹರಿಸುವುದು ಕಾಮನ್. ಆದರೆ, ಸಿಎಂಗೂ ಇರುತ್ತೆ ನೂರಾರು ಸಮಸ್ಯೆಗಳು. ಅದನ್ನು ಕೇಳುವ ವಿಭಿನ್ನ ಪ್ರಯತ್ನವನ್ನು ಸುವರ್ಣ ನ್ಯೂಸ್ ಡಾಟ್ ಕಾಮ್ ಮಾಡಿದೆ. ಇಲ್ಲಿದೆ ಸ್ವಲ್ಪ ಫನ್, ಮತ್ತೊಂದಿಷ್ಟು ಸೀರಿಯಸ್ನೆಸ್.
ಬೆಂಗಳೂರು (ಜು.21): ಕಣ್ಣೀರು ಹೃದಯದಿಂದ ಬರುತ್ತದೆ.ಆದರೆ, ಸುಮ್ ಸುಮ್ಮನೆ ಬರೋಲ್ಲ. ನಾನು ಮೊದಲಿನಿಂದಲೂ ಭಾವನಾಜೀವಿ....
ಸದಾ ಸಮಸ್ಯೆಗಳನ್ನು ಆಲಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮಸ್ಯೆಗಳಿಗೆ ಕಿವಿಯಾಯಿತು ಸುವರ್ಣನ್ಯೂಸ್.ಕಾಮ್. ಅದೇ ಗೋಳು, ದುಮ್ಮಾನಗಳನ್ನು ಹೊರತುಪಡಿಸಿ, ಬೇರೆಯದೇ ರೀತಿಯಲ್ಲಿ ಸಿಎಂಗೆ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅವರು ಉತ್ತರಿಸಿದ್ದು ಹೀಗೆ....
ಇಲ್ಲಿ ಫನ್ ಇತ್ತು. ಸಿಎಂ ಮೇಲಿನ ಕಾಳಜಿ ಇತ್ತು. ಜತೆಗೆ ಸೀರಿಯಸ್ನೆಸ್ ಸಹ ಇತ್ತು.