ಬೆಂಗಳೂರು(ಸೆ.12): ಕಾವೇರಿಕದನಜೋರಾಗಿದ್ದು, ರಾಜ್ಯದೆಲ್ಲೆಡೆಪ್ರತಿಭಟನೆಹೆಚ್ಚುತ್ತಿದೆ. ನೀರುಹಂಚಿಕೆಆದೇಶಮಾರ್ಪಾಡುಮಾಡುವಂತೆಕರ್ನಾಟಕಸರ್ಕಾರಸಲ್ಲಿಸಿದ್ದಅರ್ಜಿವಿಚಾರಣೆನಡೆದಿದ್ದು, ಮತ್ತೊಮ್ಮೆಕರ್ನಾಟಕಸರ್ಕಾರಕ್ಕೆಭಾರೀಹಿನ್ನಡೆಯಾಗಿದೆ.

ಕರ್ನಾಟಕಸರ್ಕಾರದಮನವಿಯನ್ನುಪುರಸ್ಕರಿಸದಸುಪ್ರೀಂಕೋರ್ಟ್ತಮಿಳುನಾಡಿಗೆಸೆಪ್ಟೆಂಬರ್ 20ರವರೆಗೆಪ್ರತಿದಿನ 12 ಕ್ಯೂಸೆಕ್ನೀರುಬಿಡುವಂತೆಆದೇಶಿಸಿದೆ. ಮಧ್ಯೆಕರ್ನಾಟಕದನಾಗರಿಕರುಸುಪ್ರೀಂಕೋರ್ಟ್ಆದೇಶಪಾಲಿಸುವುದರೊಂದಿಗೆ, ಕಾನೂನುಸುವ್ಯವಸ್ಥೆಕಾಪಾಡಬೇಕುಎಂದೂ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಇಂದಿನ ಆದೇಶ ಹಾಗೂ ಈ ಮೊದಲು ನೀಡಿದ ಆದೇಶಗಳಲ್ಲಾದ ಬದಲಾವಣೆಗಳು

-ಇಂದುಬೆಳಗ್ಗೆವರೆಗೆ 84 ಸಾವಿರಕ್ಯುಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ.

-ಪ್ರಸ್ತುತ ತೀರ್ಪಿನನ್ವಯ ಇಂದಿನಿಂದ 20ರವರೆಗೆದಿನಕ್ಕೆ 12 ಸಾವಿರ ಕ್ಯುಸೆಕ್ಬಿಡಬೇಕು

-ಈ ಮೊದಲುಒಟ್ಟು 15 ದಿನ, ಕ್ಯುಸೆಕ್ಬಿಡಬೇಕಿತ್ತುಲಕ್ಷಒಂದೂವರೆ

-ಇಂದಿನ ತೀರ್ಪಿನನ್ವಯ, ಸೆ.20ರವರೆಗೆಒಟ್ಟುಒಂದುಲಕ್ಷದ 92ಸಾವಿರ ಕ್ಯುಸೆಕ್ಬಿಡಬೇಕು.

-ಒಟ್ಟಾರೆಯಾಗಿ 42 ಸಾವಿರ ಕ್ಯುಸೆಕ್ಅಂದರೆ 3 ಟಿಎಂಸಿಅಧಿಕನೀರುಬಿಡುವಅನಿವಾರ್ಯತೆಈಗ ಕರ್ನಾಟಕಕ್ಕಿದೆ.

-ಮೊದಲು 13 ಟಿಎಂಸಿನೀರುಬಿಡಬೇಕಿತ್ತು, ಈಗ 16 ಟಿಎಂಸಿಬಿಡಬೇಕು ಬಿಡಬೇಕಿದೆ.