ಬೆಂಗಳೂರು(ಸೆ.12): ಕಾವೇರಿಕದನಜೋರಾಗಿದ್ದು, ರಾಜ್ಯದೆಲ್ಲೆಡೆಪ್ರತಿಭಟನೆಹೆಚ್ಚುತ್ತಿದೆ. ನೀರುಹಂಚಿಕೆಆದೇಶಮಾರ್ಪಾಡುಮಾಡುವಂತೆಕರ್ನಾಟಕಸರ್ಕಾರಸಲ್ಲಿಸಿದ್ದಅರ್ಜಿವಿಚಾರಣೆನಡೆದಿದ್ದು, ಮತ್ತೊಮ್ಮೆಕರ್ನಾಟಕಸರ್ಕಾರಕ್ಕೆಭಾರೀಹಿನ್ನಡೆಯಾಗಿದೆ.
ಕರ್ನಾಟಕಸರ್ಕಾರದಮನವಿಯನ್ನುಪುರಸ್ಕರಿಸದಸುಪ್ರೀಂಕೋರ್ಟ್ತಮಿಳುನಾಡಿಗೆಸೆಪ್ಟೆಂಬರ್ 20ರವರೆಗೆಪ್ರತಿದಿನ 12 ಕ್ಯೂಸೆಕ್ನೀರುಬಿಡುವಂತೆಆದೇಶಿಸಿದೆ. ಈಮಧ್ಯೆಕರ್ನಾಟಕದನಾಗರಿಕರುಸುಪ್ರೀಂಕೋರ್ಟ್ಆದೇಶಪಾಲಿಸುವುದರೊಂದಿಗೆ, ಕಾನೂನುಸುವ್ಯವಸ್ಥೆಕಾಪಾಡಬೇಕುಎಂದೂ ಆದೇಶಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ಇಂದಿನ ಆದೇಶ ಹಾಗೂ ಈ ಮೊದಲು ನೀಡಿದ ಆದೇಶಗಳಲ್ಲಾದ ಬದಲಾವಣೆಗಳು
-ಇಂದುಬೆಳಗ್ಗೆವರೆಗೆ 84 ಸಾವಿರಕ್ಯುಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ.
-ಪ್ರಸ್ತುತ ತೀರ್ಪಿನನ್ವಯ ಇಂದಿನಿಂದ 20ರವರೆಗೆದಿನಕ್ಕೆ 12 ಸಾವಿರ ಕ್ಯುಸೆಕ್ಬಿಡಬೇಕು
-ಈ ಮೊದಲುಒಟ್ಟು 15 ದಿನ, ಕ್ಯುಸೆಕ್ಬಿಡಬೇಕಿತ್ತುಲಕ್ಷಒಂದೂವರೆ
-ಇಂದಿನ ತೀರ್ಪಿನನ್ವಯ, ಸೆ.20ರವರೆಗೆಒಟ್ಟುಒಂದುಲಕ್ಷದ 92ಸಾವಿರ ಕ್ಯುಸೆಕ್ಬಿಡಬೇಕು.
-ಒಟ್ಟಾರೆಯಾಗಿ 42 ಸಾವಿರ ಕ್ಯುಸೆಕ್ಅಂದರೆ 3 ಟಿಎಂಸಿಅಧಿಕನೀರುಬಿಡುವಅನಿವಾರ್ಯತೆಈಗ ಕರ್ನಾಟಕಕ್ಕಿದೆ.
-ಮೊದಲು 13 ಟಿಎಂಸಿನೀರುಬಿಡಬೇಕಿತ್ತು, ಈಗ 16 ಟಿಎಂಸಿಬಿಡಬೇಕು ಬಿಡಬೇಕಿದೆ.
