ಹಲವು ವರ್ಷಗಳ ಹಿಂದೆ ಕಿದ್ವಾಯಿ ಸಂಸ್ಥೆಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕ ಇತ್ತು. ಆ ಘಟಕದ ವೈದ್ಯರು ನಿವೃತ್ತಿಯಾದ ನಂತರ ಬೇರೆ ವೈದ್ಯರ ನಿಯೋಜನೆಯಾಗದೆ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆ ಘಟಕ ಪುನಾರಾರಂಭಗೊಂಡಿದೆ. ಇದರಿಂದ ಅಲೋಪತಿಯ ಜತೆಗೆ ಆಯುರ್ವೇದದ ಚಿಕಿತ್ಸೆಯನ್ನೂ ಯಾವೆಲ್ಲಾ ಹಂತಗಳಲ್ಲಿ ಪ್ರಯೋಗಿಸಬಹುದು ಎಂಬ ಬಗ್ಗೆ ಸಂಶೋಧನೆ ನಡೆಸಲು ಸಹಕಾ ರಿಯಾಗಲಿದೆ.

ಬೆಂಗಳೂರು(ಏ.13): ಕ್ಯಾನ್ಸರ್ರೋಗಗುಣಪಡಿಸಲುಅಲೋಪತಿಯೊಂದಿಗೆಆಯುರ್ವೇದಚಿಕಿತ್ಸೆಯೂಮುಖ್ಯ. ಹಾಗಾಗಿಕಿದ್ವಾಯಿಸಂಸ್ಥೆಯಲ್ಲಿಆಯುರ್ವೇದಚಿಕಿತ್ಸಾಘಟಕವನ್ನುಪುನಾರಂಭಿಸಲಾಗಿದೆಎಂದುಕಿದ್ವಾಯಿಸಂಸ್ಥೆನಿರ್ದೇಶಕಡಾ. ಕೆ.ಬಿ. ಲಿಂಗೇಗೌಡತಿಳಿಸಿದ್ದಾರೆ.
ಬುಧವಾರನಗರದಕಿದ್ವಾಯಿಸಂಸ್ಥೆಆವರಣದಲ್ಲಿನಿರ್ಮಿಸಲಾಗಿರುವನೂತನಉಪಶಾಮಕಆರೈಕೆಕೇಂದ್ರಹಾಗೂಆಯುರ್ವೇದಚಿಕಿತ್ಸಾಘಟಕ' ಉದ್ಘಾಟಿಸಿಅವರುಮಾತನಾಡಿದರು. ಕ್ಯಾನ್ಸರ್ಗುಣಪಡಿಸಲುಅಲೋಪತಿಜತೆಗೆಆಯುರ್ವೇದಚಿಕಿತ್ಸೆಯಅಗತ್ಯವೂಇದೆ. ಎರಡೂಚಿಕಿತ್ಸೆಬಳಸಿಕೊಂಡುಚಿಕಿತ್ಸೆನೀಡಬಹುದು. ಇದರಿಂದಯಾವುದೇತೊಂದರೆಉಂಟಾಗುವುದಿಲ್ಲಎಂದುಸಂಶೋಧನೆಯಿಂದತಿಳಿದುಬಂದಿದೆ. ವಿಶೇಷವಾಗಿಕಿಮೋಥೆರಪಿ, ರೇಡಿಯೋಥೆರಪಿಯಂತಹಚಿಕಿತ್ಸೆವೇಳೆಉಂಟಾಗುವರಕ್ತಕಣಗಳಸಂಖ್ಯೆಕ್ಷೀಣಿಸುವಿಕೆ, ಇನ್ನಿತರಸಮಸ್ಯೆಗಳನ್ನುಸರಿಪಡಿಸಲುಅಲೋಪತಿಗಿಂತಆಯುರ್ವೇದಚಿಕಿತ್ಸೆಉತ್ತಮ. ಏಕೆಂದರೆಆಯುರ್ವೇದಚಿಕಿತ್ಸೆಗೆಕಡಿಮೆವೆಚ್ಚತಗುಲುತ್ತದೆಎಂದರು.
ಹಲವುವರ್ಷಗಳಹಿಂದೆಕಿದ್ವಾಯಿಸಂಸ್ಥೆಯಲ್ಲಿಆಯುರ್ವೇದಚಿಕಿತ್ಸಾಘಟಕಇತ್ತು. ಘಟಕದವೈದ್ಯರುನಿವೃತ್ತಿಯಾದನಂತರಬೇರೆವೈದ್ಯರನಿಯೋಜನೆಯಾಗದೆಕಾರ್ಯಸ್ಥಗಿತಗೊಂಡಿತ್ತು. ಇದೀಗಮತ್ತೆಘಟಕಪುನಾರಾರಂಭಗೊಂಡಿದೆ. ಇದರಿಂದಅಲೋಪತಿಯಜತೆಗೆಆಯುರ್ವೇದದಚಿಕಿತ್ಸೆಯನ್ನೂಯಾವೆಲ್ಲಾಹಂತಗಳಲ್ಲಿಪ್ರಯೋಗಿಸಬಹುದುಎಂಬಬಗ್ಗೆಸಂಶೋಧನೆನಡೆಸಲುಸಹಕಾರಿಯಾಗಲಿದೆ. ಘಟಕಕ್ಕೆಆಯುಷ್ಇಲಾಖೆಅಗತ್ಯಔಷಧಿಗಳನ್ನುಒದಗಿಸಲಿದೆಎಂದುಹೇಳಿದರು.
ಕಾರ್ಯಕ್ರಮದಲ್ಲಿರಾಜ್ಯಉಪಶಾಮಕಆರೈಕೆಸಮನ್ವಯಅಧಿಕಾರಿಡಾ.ಪಿ.ರಮಾಮಣಿ, ಆರೋಗ್ಯಮತ್ತುಕುಟುಂಬಕಲ್ಯಾಣಇಲಾಖೆಯಉಪನಿರ್ದೇಶಕಡಾ.ರೇಖಾ.ಎಸ್‌, ಆಯುಷ್ಜಂಟಿನಿರ್ದೇಶಕಿಎಸ್‌.ಅಹಲ್ಯಾಮತ್ತಿತರರುಉಪಸ್ಥಿತರಿದ್ದರು.
ಗುಣಪಡಿಸಲಾಗದಕಾಯಿಲೆಗಳಿಗೆತುತ್ತಾಗಿರುವಅಥವಾಸಾವಿನಂಚಿಗೆತಲುಪಿರುವರೋಗಿಗಳುಆರೈಕೆಮಾಡುವಸಲುವಾಗಿಉಪಶಾಮಕಆರೈಕೆಕೇಂದ್ರ' ಆರಂಭಿಸಲಾಗಿದೆಎಂದುಡಾ. ಲಿಂಗೇಗೌಡತಿಳಿಸಿದರು.
ಸಾವಿನಂಚಿನಲ್ಲಿರುವಎಚ್ಐವಿಸೋಂಕಿತರು, ಕ್ಯಾನ್ಸರ್‌, ಮೂತ್ರಪಿಂಡಸಮಸ್ಯೆಮತ್ತಿತರಕಾಯಿಲೆಗಳಿಗೆತುತ್ತಾಗಿಗುಣಪಡಿಸಲಾಗದಂತಹಸ್ಥಿತಿಗೆತಲುಪಿರುವವರು, ಸಾಂಕ್ರಾಮಿಕವಲ್ಲದಗುಣಪಡಿಸಲಾಗದಕಾಯಿಲೆಗಳು, ದೀರ್ಘಕಾಲಿಕಅನಾರೋಗ್ಯದಜೀವನಇವುಗಳುನೋವುಭರಿತಸಾವಿಗೆಕಾರಣವಾಗುತ್ತದೆ. ಇಂತಹರೋಗಿಗಳಿಗೆಸಾವಿತನಕಸುದೀರ್ಘಕಾಲದಆರೈಕೆಯಅಗತ್ಯವಿದೆ. ಕಾಲಕ್ರಮೇಣಉಲ್ಬಣಗೊಳ್ಳುವನೋವು, ವಾಕರಿಕೆ, ವಾಂತಿ, ಉಸಿರಾಟದತೊಂದರೆಮತ್ತಿತೀವ್ರತರವಾದಸಮಸ್ಯೆಗಳಸಂದರ್ಭದಲ್ಲಿಆರೈಕೆಮಾಡುವುದುಕೇಂದ್ರಗಳಕೆಲಸವಾಗಿದೆಎಂದುಹೇಳಿದರು.
ಪ್ರಸ್ತುತನಗರಕ್ಕೆಸೀಮಿತವಾಗಿರುವಉಪಶಾಮಕಆರೈಕೆಕೇಂದ್ರದಸೌಲಭ್ಯವನ್ನುಮುಂದಿನದಿನಗಳಲ್ಲಿಮೈಸೂರು, ಮಂಗಳೂರು, ಶಿವಮೊಗ್ಗ, ರಾಯಚೂರು, ಹುಬ್ಬಳ್ಳಿಯಲ್ಲಿಆರಂಭಿಸಲಾಗುವುದು. ಗ್ರಾಮೀಣಭಾಗಗಳಿಗೂವಿಸ್ತರಿಸುವಯೋಚನೆಇದೆಎಂದರು.