Asianet Suvarna News Asianet Suvarna News

‘ಮೇಲ್ವರ್ಗದವರಿಗೆ ಮೀಸಲು ನೀಡಲು ಮೋದಿಗೆ ಕಾಂಗ್ರೆಸ್ಸೇ ಪ್ರೇರಣೆ’

ಚುನಾವಣೆ ಹೊಸ್ತಿಲಿನಲ್ಲಿ ಕೇಂದ್ರ ಸರಕಾರ ಮೇಲ್ಜಾತಿಯ ಬಡವರಿಗೆ  ಶೇ. 10 ಮೀಸಲು ನೀಡಲು ಕೇಂದ್ರ ಸರಕಾರ ಮುಂದಾಗಿದ್ದು ಲೋಕಸಭೆಯಲ್ಲಿ ಮಸೂದೆ ಪಾಸ್ ಆಗಿದೆ. ಆದರೆ ಹೊಸ ಮಸೂದೆ ಬಗ್ಗೆ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಮತ್ತು ಬಿಜೆಪಿಯ ಮುಖಂಡ ಗೋ. ಮಧುಸೂದನ್ ಮಾತನಾಡಿದ್ದಾರೆ.  ಅವರು ಹೇಳಿದ್ದು ಏನು? 

ಚುನಾವಣೆ ಹೊಸ್ತಿಲಿನಲ್ಲಿ ಕೇಂದ್ರ ಸರಕಾರ ಮೇಲ್ಜಾತಿಯ ಬಡವರಿಗೆ  ಶೇ. 10 ಮೀಸಲು ನೀಡಲು ಕೇಂದ್ರ ಸರಕಾರ ಮುಂದಾಗಿದ್ದು ಲೋಕಸಭೆಯಲ್ಲಿ ಮಸೂದೆ ಪಾಸ್ ಆಗಿದೆ. ಆದರೆ ಹೊಸ ಮಸೂದೆ ಬಗ್ಗೆ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಮತ್ತು ಬಿಜೆಪಿಯ ಮುಖಂಡ ಗೋ. ಮಧುಸೂದನ್ ಮಾತನಾಡಿದ್ದಾರೆ.  ಅವರು ಹೇಳಿದ್ದು ಏನು? 

Video Top Stories