ಉದ್ಯಮಿ ವಿಜಯ್ ಮಲ್ಯರಿಂದ ಬ್ಯಾಂಕುಗಳಿಗೆ ಬರಬೇಕಾಗಿರುವ ರೂ. 9000 ಹೆಚ್ಚು ಕೋಟಿ ಸಾಲ ಮರುಪಾವತಿಗೆ ಬ್ಯಾಂಕುಗಳ ಪರವಾಗಿ ಸಾಲ ಮರುಪಾವತಿ ನ್ಯಾಯಾಧೀಕರಣವು ಆದೇಶ ನೀಡಿದೆ.
ನವದೆಹಲಿ (ಜ.19): ಉದ್ಯಮಿ ವಿಜಯ್ ಮಲ್ಯರಿಂದ ಬ್ಯಾಂಕುಗಳಿಗೆ ಬರಬೇಕಾಗಿರುವ ರೂ. 9000 ಹೆಚ್ಚು ಕೋಟಿ ಸಾಲ ಮರುಪಾವತಿಗೆ ಬ್ಯಾಂಕುಗಳ ಪರವಾಗಿ ಸಾಲ ಮರುಪಾವತಿ ನ್ಯಾಯಾಧೀಕರಣವು ಆದೇಶ ನೀಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
17 ಬ್ಯಾಂಕುಗಳು ಹಾಗೂ ಸಾಲ ಮರುಪಾವತಿ ನ್ಯಾಯಾಧೀಕರಣ ನಡುವಿನ 3 ವರ್ಷಗಳ ಕಾನೂನು ಹೋರಾಟಕ್ಕೆ ಈ ಆದೇಶ ಅಂತ್ಯ ಹಾಡಲಿದೆ. ಸಾಲ ಮರುಪಾವತಿ ಪ್ರಕ್ರಿಯೆ ಶುರು ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ.
