ಸ್ಟೇಷನ್ ಜಾಮೀನನ ಮೇಲೆ ದುನಿಯಾ ವಿಜಯ್ ಬಿಡುಗಡೆಯಾಗಿದ್ದಾರೆ.
ಬೆಂಗಳೂರು(ನ.15): ಮಾಸ್ತಿಗುಡಿ ದುರಂತದ ಬಳಿಕ ದುನಿಯಾ ವಿಜಿಗೆ ಹೊಸ ಸಂಕಷ್ಟವೊಂದು ಎದುರಾಗಿದ್ದು, ಇಂದು ಬಂಧನಕ್ಕೆ ಒಳಗಾಗಿದ್ದ ವಿಜಿಗೆ ಸಂಜೆ ಜಾಮೀನು ಸಿಕ್ಕಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಪಿ.ಸುಂದರ್ ಅವರ ಅಣ್ಣನ ಮಾವನ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೆ ಗುರಿಯಾಗಿದ್ದ ವಿಜಯ್'ಗೆ ಸದ್ಯ ಜಾಮೀನು ದೊರಕಿದೆ. ಸ್ಟೇಷನ್ ಜಾಮೀನನ ಮೇಲೆ ದುನಿಯಾ ವಿಜಯ್ ಬಿಡುಗಡೆಯಾಗಿದ್ದಾರೆ.
