ನವದೆಹಲಿ(ಅ.3): ಹಣಕಾಸುಅವ್ಯವಹಾರಆರೋಪಎದುರಿಸುತ್ತಿರುವಹಿಮಾಚಲಪ್ರದೇಶಸಿಎಂವೀರಭದ್ರಸಿಂಗ್ಮತ್ತುಅವರಪತ್ನಿಯಆಸ್ತಿಪಾಸ್ತಿಗಳನ್ನುಮುಟ್ಟುಗೋಲುಮಾಡಲುಜಾರಿನಿರ್ದೇಶನಾಲಯಕ್ಕೆಒಪ್ಪಿಗೆಸಿಕ್ಕಿದೆಎಂಬಮಾಧ್ಯಮಗಳವರದಿಯನ್ನುಹಿಮಾಚಲಸರ್ಕಾರತಳ್ಳಿಹಾಕಿದೆ. ಆಸ್ತಿಪಾಸ್ತಿಯನ್ನುವಶಕ್ಕೆತೆಗೆದುಕೊಳ್ಳುವಆದೇಶಕ್ಕೆದೆಹಲಿಹೈಕೋರ್ಟ್ತಡೆಯಾಜ್ಞೆತಂದಿರುವಕಾರಣ, ಇದುಸಾಧ್ಯವಿಲ್ಲಎಂದುಸರ್ಕಾರದೃಢಪಡಿಸಿದೆ. ಆಸ್ತಿಮುಟ್ಟುಗೋಲುಕುರಿತಂತೆಸಿಎಂವೀರಭದ್ರಅವರುಈಗಾಗಲೇದೆಹಲಿಹೈಕೋರ್ಟ್ಮೊರೆಹೋಗಿದ್ದು, ಮುಟ್ಟುಗೋಲಿನತಡೆಯಾಜ್ಞೆನೀಡಿಮೇತಿಂಗಳಲ್ಲೇಹೈಕೋರ್ಟ್ಆದೇಶಹೊರಡಿಸಿತ್ತುಎಂದುಹಿಮಾಚಲಸರ್ಕಾರದವಕ್ತಾರರುತಿಳಿಸಿದ್ದಾರೆ.