ನವದೆಹಲಿ(ಅ.3): ಹಣಕಾಸುಅವ್ಯವಹಾರಆರೋಪಎದುರಿಸುತ್ತಿರುವಹಿಮಾಚಲಪ್ರದೇಶಸಿಎಂವೀರಭದ್ರಸಿಂಗ್ ಮತ್ತುಅವರಪತ್ನಿಯಆಸ್ತಿಪಾಸ್ತಿಗಳನ್ನುಮುಟ್ಟುಗೋಲುಮಾಡಲುಜಾರಿನಿರ್ದೇಶನಾಲಯಕ್ಕೆಒಪ್ಪಿಗೆಸಿಕ್ಕಿದೆಎಂಬಮಾಧ್ಯಮಗಳವರದಿಯನ್ನುಹಿಮಾಚಲಸರ್ಕಾರತಳ್ಳಿಹಾಕಿದೆ. ಆಸ್ತಿಪಾಸ್ತಿಯನ್ನುವಶಕ್ಕೆತೆಗೆದುಕೊಳ್ಳುವಆದೇಶಕ್ಕೆದೆಹಲಿಹೈಕೋರ್ಟ್ ತಡೆಯಾಜ್ಞೆತಂದಿರುವಕಾರಣ, ಇದುಸಾಧ್ಯವಿಲ್ಲಎಂದುಸರ್ಕಾರದೃಢಪಡಿಸಿದೆ. ಆಸ್ತಿಮುಟ್ಟುಗೋಲುಕುರಿತಂತೆಸಿಎಂವೀರಭದ್ರಅವರುಈಗಾಗಲೇದೆಹಲಿಹೈಕೋರ್ಟ್ ಮೊರೆಹೋಗಿದ್ದು, ಮುಟ್ಟುಗೋಲಿನತಡೆಯಾಜ್ಞೆನೀಡಿಮೇತಿಂಗಳಲ್ಲೇಹೈಕೋರ್ಟ್ ಆದೇಶಹೊರಡಿಸಿತ್ತುಎಂದುಹಿಮಾಚಲಸರ್ಕಾರದವಕ್ತಾರರುತಿಳಿಸಿದ್ದಾರೆ.
ಆಸ್ತಿ ಮುಟ್ಟುಗೋಲು ಸಾಧ್ಯವಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
