ನವದೆಹಲಿ(ಅ.3): ಹಣಕಾಸುಅವ್ಯವಹಾರಆರೋಪಎದುರಿಸುತ್ತಿರುವಹಿಮಾಚಲಪ್ರದೇಶಸಿಎಂವೀರಭದ್ರಸಿಂಗ್ ಮತ್ತುಅವರಪತ್ನಿಯಆಸ್ತಿಪಾಸ್ತಿಗಳನ್ನುಮುಟ್ಟುಗೋಲುಮಾಡಲುಜಾರಿನಿರ್ದೇಶನಾಲಯಕ್ಕೆಒಪ್ಪಿಗೆಸಿಕ್ಕಿದೆಎಂಬಮಾಧ್ಯಮಗಳವರದಿಯನ್ನುಹಿಮಾಚಲಸರ್ಕಾರತಳ್ಳಿಹಾಕಿದೆ. ಆಸ್ತಿಪಾಸ್ತಿಯನ್ನುವಶಕ್ಕೆತೆಗೆದುಕೊಳ್ಳುವಆದೇಶಕ್ಕೆದೆಹಲಿಹೈಕೋರ್ಟ್ ತಡೆಯಾಜ್ಞೆತಂದಿರುವಕಾರಣ, ಇದುಸಾಧ್ಯವಿಲ್ಲಎಂದುಸರ್ಕಾರದೃಢಪಡಿಸಿದೆ. ಆಸ್ತಿಮುಟ್ಟುಗೋಲುಕುರಿತಂತೆಸಿಎಂವೀರಭದ್ರಅವರುಈಗಾಗಲೇದೆಹಲಿಹೈಕೋರ್ಟ್ ಮೊರೆಹೋಗಿದ್ದು, ಮುಟ್ಟುಗೋಲಿನತಡೆಯಾಜ್ಞೆನೀಡಿಮೇತಿಂಗಳಲ್ಲೇಹೈಕೋರ್ಟ್ ಆದೇಶಹೊರಡಿಸಿತ್ತುಎಂದುಹಿಮಾಚಲಸರ್ಕಾರದವಕ್ತಾರರುತಿಳಿಸಿದ್ದಾರೆ.

