ನಗದು ರಹಿತ ವಹಿವಾಟಿಗೆ ಹೆಚ್ಚು ಒತ್ತು ನೀಡಲಾಗಿದೆ, 4.5 ಕೋಟಿ ಗ್ರಾಹಕರು ಪೆಟ್ರೋಲ್​, ಡೀಸೆಲ್​ ಖರೀದಿಸುತ್ತಿದ್ದಾರೆ. ಇದರಲ್ಲಿ ಶೇ. 20ರಿಂದ 40ರಷ್ಟು ಗ್ರಾಹಕರಿಂದ ಕಾರ್ಡ್ ಬಳಸಿ ಇಂಧನ ತುಂಬಿಸಿಕೊಳ್ಳುತ್ತಿದ್ಧಾರೆ. ಕಾರ್ಡ್ ಬಳಸಿ ಇಂಧನ ತುಂಬಿಸಿಕೊಂಡರೆ ಪೆಟ್ರೋಲ್​ ದರದಲ್ಲಿ ಶೇ. 0.75ರಷ್ಟು ವಿನಾಯಿತಿ, ರೈಲ್ವೆಯಲ್ಲಿ ಟಿಕೆಟ್​ ಖರೀದಿಸಿದರೆ ಶೇ.0.5ರಷ್ಟು ರಿಯಾಯಿತಿ, ಆನ್`​ಲೈನ್`​ನಲ್ಲಿ ರೈಲ್ವೆ ಟಿಕೆಟ್​ ಖರೀದಿಸಿದರೆ 10 ಲಕ್ಷ ವಿಮೆಯನ್ನ ನೀಡಲಾಗುತ್ತೆ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಹೇಳಿದ್ಧಾರೆ. ಇದೇವೇಳೆ, ಹೆದ್ದಾರಿಗಳಲ್ಲಿ ಆನ್`​ಲೈನ್​ ಟೋಲ್​ ಶುಲ್ಕ ಪಾವತಿಗೆ ಆದ್ಯತೆ ನೀಡಲಾಗಿದ್ದು, ಆನ್​ಲೈನ್​ ಮೂಲಕ ಟೋಲ್​ ಕಟ್ಟಿದರೆ ಶೇ.10ರಷ್ಟು ವಿನಾಯಿತಿ. ಆನ್`​ಲೈನ್`​ನಲ್ಲಿ ಎಲ್`​ಐಸಿ ಕಟ್ಟಿದರೆ ಶೇ.8-10ರಷ್ಟು ವಿನಾಯಿತಿ ಸಿಗಲಿದೆ ಎಂದಿದ್ದಾರೆ.

ನವದೆಹಲಿ(ಡಿ.08): ನೋಟ್​ ಬ್ಯಾನ್​ನಿಂದ ಆನ್​ ಲೈನ್​ ವ್ಯವಹಾರ ಹೆಚ್ಚಾಗಿದೆ, ನೋಟ್​ ಬ್ಯಾನ್​ ಮಾಡಿದಕ್ಕೆ ದೇಶದ ಜನತೆಯ ಬೆಂಬಲ ಸಿಕ್ಕಿದೆ ಎಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಹೇಳಿದ್ದಾರೆ.

ನಗದು ರಹಿತ ವಹಿವಾಟಿಗೆ ಹೆಚ್ಚು ಒತ್ತು ನೀಡಲಾಗಿದೆ, 4.5 ಕೋಟಿ ಗ್ರಾಹಕರು ಪೆಟ್ರೋಲ್​, ಡೀಸೆಲ್​ ಖರೀದಿಸುತ್ತಿದ್ದಾರೆ. ಇದರಲ್ಲಿ ಶೇ. 20ರಿಂದ 40ರಷ್ಟು ಗ್ರಾಹಕರಿಂದ ಕಾರ್ಡ್ ಬಳಸಿ ಇಂಧನ ತುಂಬಿಸಿಕೊಳ್ಳುತ್ತಿದ್ಧಾರೆ. ಕಾರ್ಡ್ ಬಳಸಿ ಇಂಧನ ತುಂಬಿಸಿಕೊಂಡರೆ ಪೆಟ್ರೋಲ್​ ದರದಲ್ಲಿ ಶೇ. 0.75ರಷ್ಟು ವಿನಾಯಿತಿ, ರೈಲ್ವೆಯಲ್ಲಿ ಟಿಕೆಟ್​ ಖರೀದಿಸಿದರೆ ಶೇ.0.5ರಷ್ಟು ರಿಯಾಯಿತಿ, ಆನ್`​ಲೈನ್`​ನಲ್ಲಿ ರೈಲ್ವೆ ಟಿಕೆಟ್​ ಖರೀದಿಸಿದರೆ 10 ಲಕ್ಷ ವಿಮೆಯನ್ನ ನೀಡಲಾಗುತ್ತೆ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಹೇಳಿದ್ಧಾರೆ. ಇದೇವೇಳೆ, ಹೆದ್ದಾರಿಗಳಲ್ಲಿ ಆನ್`​ಲೈನ್​ ಟೋಲ್​ ಶುಲ್ಕ ಪಾವತಿಗೆ ಆದ್ಯತೆ ನೀಡಲಾಗಿದ್ದು, ಆನ್​ಲೈನ್​ ಮೂಲಕ ಟೋಲ್​ ಕಟ್ಟಿದರೆ ಶೇ.10ರಷ್ಟು ವಿನಾಯಿತಿ. ಆನ್`​ಲೈನ್`​ನಲ್ಲಿ ಎಲ್`​ಐಸಿ ಕಟ್ಟಿದರೆ ಶೇ.8-10ರಷ್ಟು ವಿನಾಯಿತಿ ಸಿಗಲಿದೆ ಎಂದಿದ್ದಾರೆ.