ಹೈದರಾಬಾದ್(ಸೆ.24): ತೆಲಂಗಾಣಮತ್ತುಆಂಧ್ರಪ್ರದೇಶದಲ್ಲಿಧಾರಾಕಾರವಾಗಿಸುರಿಯುತ್ತಿರುವಮಳೆಯಿಂದಎರಡೂರಾಜ್ಯಗಳಲ್ಲಿಜನಜೀವನಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಸುಧಾರಣೆಗಾಗಿಮತ್ತುಸಮರೋಪಾದಿಯಾಗಿರಕ್ಷಣಾಕ್ರಮಗಳನ್ನುಕೈಗೊಳ್ಳಲುಸೇನೆಯನ್ನುಕರೆಯಿಸಿಕೊಳ್ಳಲಾಗಿದೆ. ಇದರಜತೆಗೆರಾಷ್ಟ್ರೀಯಪಾಕೃತಿಕವಿಪತ್ತುನಿರ್ವಹಣಾದಳ (ಎನ್ಡಿಆರ್ಎಫ್)ವನ್ನೂಸನ್ನದ್ಧಸ್ಥಿತಿಯಲ್ಲಿಡಲಾಗಿದೆ. ಸೇನೆಯನ್ನುರಂಗಾರೆಡ್ಡಿಜಿಲ್ಲೆಯಅಲ್ವಾಲ್, ಹೈದರಾಬಾದ್ನಬೇಗಂಪೇಟ್, ನಿಜಾಂಪೇಟ್ ಮತ್ತುಹಕೀಂಪೇಟ್ಗಳಿಗೆಕಳುಹಿಸಿಕೊಡಲಾಗಿದೆ. ಮಹಾರಾಷ್ಟ್ರದಲ್ಲೂಗುಡುಗು, ಸಿಡಿಲುಸಹಿತಧಾರಾಕಾರಮಳೆಸುರಿಯುತ್ತಿದ್ದು, ಸಿಡಿಲುಬಡಿದಪರಿಣಾಮಯೋಲಾಮತ್ತುನಂದಗಾಂವ್ ಜಿಲ್ಲೆಗಳಲ್ಲಿಪ್ರತ್ಯೇಕಘಟನೆಗಳಲ್ಲಿಮಹಿಳೆಸೇರಿದಂತೆಮೂವರುಅಸುನೀಗಿದ್ದಾರೆ. ಆಂಧ್ರಪ್ರದೇಶಮುಖ್ಯಮಂತ್ರಿಪ್ರವಾಹಪೀಡಿತಗುಂಟೂರುಜಿಲ್ಲೆಯಲ್ಲಿಶನಿವಾರವೈಮಾನಿಕಸಮೀಕ್ಷೆನಡೆಸಿದರು.
ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್(ಜಿಎಚ್ಎಂಸಿ) ಕಚೇರಿಯಲ್ಲಿನಿಯಂತ್ರಕಕೊಠಡಿನಿರ್ಮಾಣವನ್ನಾಗಿಮಾಡಿಕೊಂಡಸೇನೆ, ರಕ್ಷಣಾಕಾರ್ಯಾಚರಣೆಗೆಮುನ್ಸಿಪಾಲ್ ಕಾರ್ಪೊರೇಷನ್ ಮತ್ತುರಾಷ್ಟ್ರೀಯವಿಪತ್ತುನಿರ್ವಹಣಾದಳಸಹಕಾರನೀಡುವಂತೆಕೋರಿದೆ.
ತೆಲಂಗಾಣಮುಖ್ಯಮಂತ್ರಿಕೆ.ಚಂದ್ರಶೇಖರ್ ರಾವ್ ಮನವಿಮೇರೆಗೆರಕ್ಷಣಾಕಾರ್ಯಾಚರಣೆಗೆ 60 ಸದಸ್ಯರರಾಷ್ಟ್ರೀಯವಿಪತ್ತುದಳತಂಡಸನ್ನದ್ಧವಾಗಿದೆ. ಜತೆಗೆಎಲ್ಲಜಿಲ್ಲೆಗಳಲ್ಲಿನಿಯಂತ್ರಕಕೊಠಡಿಗಳಸ್ಥಾಪನೆಗೆಸೂಚಿಸಿರುವಅವರುಮಳೆಸಂತ್ರಸ್ತರಿಗೆರಕ್ಷಣೆಗೆಅಗತ್ಯವಿರುವನೆರವುನೀಡುವಂತೆಸೂಚಿಸಿದ್ದಾರೆ.
ಹೈದರಾಬಾದ್ನತಗ್ಗುಪ್ರದೇಶಗಳಲ್ಲಿರುವನಗರಗಳುಮುಳುಗಡೆಯಾಗಿದ್ದು, ಅಲ್ಲಿನಸಂತ್ರಸ್ತರಿಗೆಆಹಾರದಪೊಟ್ಟಣ, ನೀರುಮತ್ತುವೈದ್ಯಕೀಯಚಿಕಿತ್ಸೆಗಳನ್ನುಹೈದರಾಬಾದ್ ಪಾಲಿಕೆಒದಗಿಸುತ್ತಿದೆ. ಸಾಂಕ್ರಾಮಿಕರೋಗಗಳುಹರಡದಂತೆಕ್ರಮಕೈಗೊಳ್ಳುವಂತೆಯೂಸಿಎಂರಾವ್ ವೈದ್ಯಕೀಯಅಧಿಕಾರಿಗಳಿಗೆಸೂಚನೆನೀಡಿದ್ದಾರೆ. ಮಳೆಯಿಂದಾಗಿಕೆಲರೈಲುಮತ್ತುರಸ್ತೆಸಂಚಾರಕ್ಕೂಅಡ್ಡಿಯಾಗಿದೆ.
