Asianet Suvarna News Asianet Suvarna News

ಪಾಲಿಕೆ ಕಾಚೇರಿಯಲ್ಲಿ ದಾಂಧಲೆ: ಕಾಂಗ್ರೆಸ್ ಮುಖಂಡ 6 ವರ್ಷ ಉಚ್ಚಾಟನೆ

ನಾರಾಯಣಸ್ವಾಮಿ ಹೊರಮಾವಿನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿ  ದಾಂಧಲೆ ನಡೆಸಿದ್ದ.

Anothet Congress Leader Expulsion 6 year

ಬೆಂಗಳೂರು(ಫೆ.20): ಪಾಲಿಕೆ ಕಚೇರಿಗೆ ನುಗ್ಗಿ ಖಾತೆ ಹಂಚಿಕೆ ಮಾಡಿಕೊಡದಿದ್ದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿ ದರ್ಪ ತೋರಿದ್ದ ಶಾಸಕ ಭೈರತಿ ಬಸವರಾಜು ಆಪ್ತ ನಾರಾಯಣ ಸ್ವಾಮಿಯನ್ನು 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ನಾರಾಯಣಸ್ವಾಮಿ ಹೊರಮಾವಿನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿ  ದಾಂಧಲೆ ನಡೆಸಿದ್ದ. ಉದ್ಯಮಿಯೊಬ್ಬರ ಪುತ್ರನ ಮೇಲೆ ಶಾಂತಿ ನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಹಲ್ಲೆ ನಡೆಸಿ ಈಗ ಬಂಧನಕ್ಕೊಳಗಾಗಿದ್ದಾನೆ.

Follow Us:
Download App:
  • android
  • ios