ಅನ್ನಭಾಗ್ಯ ಯೋಜನೆಯಿಂದಾಗಿ ರಾಜ್ಯ ಸರ್ಕಾರದ ಮೇಲೆ ಜನರಿಗೆ ಅಲ್ವಸ್ವಲ್ಪ ವಿಶ್ವಾಸವಿದೆ.

ಬೈಂದೂರು(ಮೇ.14):ಅನ್ನಭಾಗ್ಯಯೋಜನೆಯಿಂದಾಗಿರಾಜ್ಯದಸರ್ಕಾರದಮೇಲೆಜನರಿಗೆಅಲ್ಪಸ್ವಲ್ಪವಿಶ್ವಾಸವಿದೆ. ಆದರೆಯೋಜನೆಕೇಂದ್ರಸರ್ಕಾರದ್ದುಎನ್ನುವುದನ್ನುಜನರಿಗೆತಿಳಿಸಬೇಕಿದೆಎಂದುಬಿಜೆಪಿರಾಜ್ಯಾಧ್ಯಕ್ಷಬಿ.ಎಸ್‌. ಯಡಿಯೂರಪ್ಪಕಾರ್ಯಕರ್ತರಿಗೆಕರೆನೀಡಿದ್ದಾರೆ.

ಉಡುಪಿಜಿಲ್ಲಾಬಿಜೆಪಿಕಾರ್ಯಕಾರಿಣಿಸಭೆಯಲ್ಲಿಮಾತನಾಡಿ, ಅನ್ನಭಾಗ್ಯಯೋಜನೆಯಿಂದಾಗಿರಾಜ್ಯಸರ್ಕಾರದಮೇಲೆಜನರಿಗೆಅಲ್ವಸ್ವಲ್ಪವಿಶ್ವಾಸವಿದೆ. ಆದರೆಯೋಜನೆಗೆಅಗತ್ಯವಿರುವಅಕ್ಕಿಮತ್ತುಗೋಧಿಯನ್ನುಕೇಂದ್ರಸರ್ಕಾರಕೇವಲರೂ.3 ಬೆಲೆಗೆರಾಜ್ಯಕ್ಕೆನೀಡುತ್ತಿದೆ. ಆದ್ದರಿಂದಇದುಕೇಂದ್ರಸರ್ಕಾರದಯೋಜನೆಯೇಹೊರತುರಾಜ್ಯದ್ದಲ್ಲಎಂದುಹೇಳಿದರು.