ನವದೆಹಲಿ(ಸೆ.21): ಲೈಂಗಿಕಕಿರುಕುಳಪ್ರಕರಣಕ್ಕೆಸಂಬಂಧಿಸಿದೆಹಲಿಯಆಪ್ ಶಾಸಕಅಮಾನತುಲ್ಲಾಖಾನ್ರನ್ನುದೆಹಲಿಪೊಲೀಸರುಮತ್ತೆಬಂಧಿಸಿದ್ದಾರೆ. ಖಾನ್ ವಿರುದ್ಧಅವರಅತ್ತಿಗೆಯೇಲೈಂಗಿಕಕಿರುಕುಳಆರೋಪದದೂರುನೀಡಿದ್ದರಿಂದಅವರನ್ನುಬಂಧಿಸಲಾಗಿದ್ದು, ಈಮೂಲಕಕಳೆದ 3 ತಿಂಗಳೊಳಗಾಗಿ 2ನೇಬಾರಿಗೆಬಂಧನಕ್ಕೊಳಪಟ್ಟಿದ್ದಾರೆ. ಅಲ್ಲದೆ, ಖಾನ್ಗೆಜಾಮೀನುನೀಡಲುನಿರಾಕರಿಸಿದದೆಹಲಿಕೋರ್ಟ್, ಅವರನ್ನುಗುರುವಾರದವರೆಗೂನ್ಯಾಯಾಂಗಬಂಧನಕ್ಕೊಪ್ಪಿಸಿಆದೇಶಹೊರಡಿಸಿದೆ.
‘‘ಸಾಮಾನ್ಯವಿಚಾರದಕುರಿತುಚರ್ಚೆಗೆಬರುವಂತೆನನ್ನನ್ನುಕರೆಯಿಸಿದಪೊಲೀಸರುನನ್ನನ್ನುಬಂಧಿಸಿದ್ದಾರೆ,’’ ಎಂದುಖಾನ್ ಆರೋಪಮಾಡಿದ್ದಾರೆ. ನನ್ನಮೇಲಿನಈಆರೋಪಗಳೆಲ್ಲವೂಪೊಲೀಸರಪಿತೂರಿಎಂದುಅವರುದೂರಿದ್ದಾರೆ.
ಸಿಎಂವಿರುದ್ಧಎಫ್ಐಆರ್: ದೆಹಲಿಮಹಿಳಾಆಯೋಗದಲ್ಲಿನಡೆದಿದೆಎಂದುಹೇಳಲಾಗಿರುವಅಕ್ರಮಆರೋಪದಹಿನ್ನೆಲೆಯಲ್ಲಿಭ್ರಷ್ಟಾಚಾರನಿಗ್ರಹದಳ (ಎಸಿಬಿ) ಮುಖ್ಯಮಂತ್ರಿಅರವಿಂದಕೇಜ್ರಿವಾಲ್ ವಿರುದ್ಧಎಫ್ಆರ್ದಾಖಲಿಸಿದೆ. ಅದರವಿರುದ್ಧಆಕ್ರೋಶವ್ಯಕ್ತಪಡಿಸಿದಸಿಎಂಕೇಜ್ರಿವಾಲ್ ಪ್ರಧಾನಿಮೋದಿಕಟ್ಟಪ್ಪಣೆಮೇರೆಗೆಭ್ರಷ್ಟಾಚಾರನಿಗ್ರಹದಳ (ಎಸಿಬಿ) ನನ್ನಹೆಸರನ್ನುಉಲ್ಲೇಖಿಸಿದೆಎಂದುದೂರಿದರು.
ಎನ್ಜಿಟಿಛೀಮಾರಿ:ಚಿಕೂನ್ಗುನ್ಯಾ, ಡೆಂಘೀಹೆಚ್ಚಿರುವಹಿನ್ನೆಲೆಯಲ್ಲಿದೆಹಲಿಸರ್ಕಾರಮತ್ತುಇತರಸ್ಥಳೀಯಸಂಸ್ಥೆಗಳಿಗೆಎನ್ಜಿಟಿತರಾಟೆಗೆತೆಗೆದುಕೊಂಡಿದೆ.ಎಂಸಿಡಿ, ಡಿಡಿಎ, ದೆಹಲಿಸರ್ಕಾರಮತ್ತುಎನ್ಡಿಎಂಸಿಗಳುಒಟ್ಟಾಗಿಕುಳಿತುಚರ್ಚಿಸಿಏಕೆಕಾರ್ಯಯೋಜನೆರೂಪಿಸುತ್ತಿಲ್ಲಎಂದುತೀಕ್ಷ್ಣವಾಗಿಪ್ರಶ್ನಿಸಿದೆ.
