ಕೇವಲ ಎರಡು ದಿನಗಳಲ್ಲಿ ಎಸ್ ಬಿ ಐ ಬ್ಯಾಂಕ್ ಒಂದರಲ್ಲೇ ದಾಖಲೆಯ ವಹಿವಾಟು ನಡೆದಿದೆ. ಕಪ್ಪು ಹಣದ ವಿರುಧ್ದ ಸಮರ ಸಾರಿದ ಪ್ರಧಾನಿಯ ನಿರ್ಧಾರಕ್ಕೆ ಎಸ್ ಬಿ ಐ ನಲ್ಲಿ 47,868 ಕೋಟಿ ಹಣ ಸಾರ್ವಜನಿಕರಿಂದ ಠೇವಣೆಯಾಗಿದೆ.

ದೆಹಲಿ(ನ.12): ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಇಡಿ ದೇಶವೆ ಸ್ಥಬ್ಧವಾಗಿದೆ. 500 ಸಾವಿರ ಹಣ ಸ್ಥಗಿತದ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ದಾಖಲೆಯ ವಹಿವಾಟನ ಕುರಿತು ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇವಲ ಎರಡು ದಿನಗಳಲ್ಲಿ ಎಸ್ ಬಿ ಐ ಬ್ಯಾಂಕ್ ಒಂದರಲ್ಲೇ ದಾಖಲೆಯ ವಹಿವಾಟು ನಡೆದಿದೆ. ಕಪ್ಪು ಹಣದ ವಿರುಧ್ದ ಸಮರ ಸಾರಿದ ಪ್ರಧಾನಿಯ ನಿರ್ಧಾರಕ್ಕೆ ಎಸ್ ಬಿ ಐ ನಲ್ಲಿ 47,868 ಕೋಟಿ ಹಣ ಸಾರ್ವಜನಿಕರಿಂದ ಠೇವಣೆಯಾಗಿದೆ.

ಸದ್ಯ ಎ ಟಿ ಎಂ ಗಳ ಪ್ರೋಗ್ರಾಮಿಂಗ್ ಹಾಗೂ ಮಷೀನ್ ಗಳಿಗೆ 100 ರೂಪಾಯಿ ನೋಟುಗಳನ್ನು ಹಾಕಲಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದ್ದಾರೆ.