ತುರ್ತು ವೈದ್ಯಕೀಯ ಪಾಸ್ ದುರ್ಬಳಕೆ|ಕಾರು ಜಪ್ತಿ ಮಾಡಿದ ಪೊಲೀಸರು| ಕಾರಿನಲ್ಲಿದ್ದವರ ವೈದ್ಯಕೀಯ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್|
ಇಲ್ಲಿಗೆ ಸಮೀಪದ ನರೇಂದ್ರ ಗ್ರಾಮದಲ್ಲಿ ಡಿವೈಎಸ್ಪಿ ರವಿ ನಾಯಕ ಗಸ್ತು ತಿರುವಾಗ ಅನುಮಾನದ ಮೇರೆಗೆ ತಪಾಸಣೆ ನಡೆಸಿದಾಗ ಕಾರು ಸಿಕ್ಕಿ ಬಿದ್ದಿದ್ದು, ಅದರಲ್ಲಿ ಇದ್ದವರು ಉಪ್ಪಿನ ಬೆಟಗೇರಿ ಗ್ರಾಮದವರಾಗಿದ್ದಾರೆ.
ವಧುವಿನ ಕಡೆಯವರಾದಪರಿಶೀಲನೆ ವೇಳೆ ಓಪನ್ ಆದ ಮದ್ಯದಂಗಡಿ: ಎಣ್ಣೆಗಾಗಿ ಕ್ಯೂ ನಿಂತ ಕುಡುಕರು..!
ಇವರೆಲ್ಲಾ ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್ ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ.
