Asianet Suvarna News Asianet Suvarna News

ಮಹಾಮಾರಿ ಕೊರೋನಾಗೆ ಉಚಿತ ಔಷಧ

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಕೊರೋನಾದಿಂದ ಬಳಲುತ್ತಿದ್ದಾರೆ

Free Corona Medicine Distributes At Vijayapura snr
Author
Bengaluru, First Published Sep 29, 2020, 3:53 PM IST

ವಿಜಯಪುರ (ಸೆ.29): ವಿಜಯಪುರ ಜಿಲ್ಲೆಯ ತಾಂಬಾದ ಚಿಕ್ಕರೋಗಿ ಗ್ರಾಮದ ಇಂಡಿ ಪಟ್ಟಣದ  ಸಿದ್ಧಾರೋಡ ಮಠ ಓಂಕಾರ ಆಶ್ರಮದ ಶ್ರೀ ಡಾ.ಸ್ವರೂಪಾನಂದ ಮಹಾ ಸ್ವಾಮಿಗಳು ಹಾಗೂ ಕೊಲ್ಲಾಪೂರ ಕನ್ನೇರಿ ಶ್ರೀ ಕಾಡಸಿದ್ಧೇಶ್ವರ ಮಠದ ಪೂಜ್ಯರ ಸಂಯೋಗದೊಂದಿಗೆ ಕೊರೋನಾ ಮಹಾಮಾರಿ ರೋಗಕ್ಕೆ ಉಚಿತ ಹೋಮಿಯೋಪತಿ ಔಷಧ ವಿತರಿಸಿದರು.

 ಈ ಸಂದರ್ಭದಲ್ಲಿ ಸಿದ್ದನಗೌಡ ಬಿರಾದಾರ, ಅಡಕುಸಾಹುಕಾರ ಕೊಂಡಗೋಳಿ, ಸುರೇಶಗೌಡ ಬಿರಾದಾರ, ಸೈಬಣ್ಣ ಸಿಂದಗಿ, ಶರಣು ಕಡಲೆವಾಡ, ದಾದಾ ಸಿಂದಗಿ ಇದ್ದರು.

ಬೆಂಗಳೂರು : ಸೋಂಕಿತರು, ಮೃತರ ಸಂಖ್ಯೆ ಏಕಾಏಕಿ ಭಾರೀ ಇಳಿಕೆ ...

ದೇಶಲದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 

ಲಕ್ಷ ಲಕ್ಷ ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದು, ಸಾವಿರಾರು ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಯೂ ಕೊರೋನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ

Follow Us:
Download App:
  • android
  • ios