Asianet Suvarna News Asianet Suvarna News

ಹುನಗುಂದ: ಕೊರೋನಾಗೆ ತಮ್ಮ ಬಲಿ, ಸುದ್ದಿ ತಿಳಿದು ಅಣ್ಣ​ನೂ ಹೃದಯಾಘಾತದಿಂದ ಸಾವು

ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಸಾವು| ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದನ ಘಟನೆ| ಬಸಪ್ಪ ಮಹಾಂತಪ್ಪ ಭಾವಿಕಟ್ಟಿ, ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ಮೃತಪಟ್ಟವರು| 

Elder Brother Died for after Younger Brother Dies at Hunagund in Bagalkot District
Author
Bengaluru, First Published Aug 19, 2020, 12:55 PM IST

ಹುನಗುಂದ(ಆ.19): ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ. 

ಬಸಪ್ಪ ಮಹಾಂತಪ್ಪ ಭಾವಿಕಟ್ಟಿ(45), ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ(50) ಮೃತಪಟ್ಟವರಾಗಿದ್ದಾರೆ. 

ಅಪಾಯದ ಮಟ್ಟ ಮೀರಿದೆ ಘಟಪ್ರಭಾ; ಪ್ರವಾಹದ ಮಧ್ಯೆ ಪಲ್ಲಕ್ಕಿ ಕೊಂಡೊಯ್ದ ಗ್ರಾಮಸ್ಥರು

ಪಟ್ಟಣದ ಬಸಪ್ಪ ಮಹಾಂತಪ್ಪ ಭಾವಿಕಟ್ಟಿ ಅವರು ಕೊರೋನಾ ಸೋಂಕಿನಿಂದ ಸೋಮವಾರ ರಾತ್ರಿ ಮೃಪಟ್ಟಿದ್ದರು.  ಈ ಸುದ್ದಿ ತಿಳಿದ ತಕ್ಷಣವೇ ಅಣ್ಣ ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಈತ ಸಾವನ್ನಪ್ಪಿದ್ದಾನೆ.
 

Follow Us:
Download App:
  • android
  • ios