Asianet Suvarna News Asianet Suvarna News

BIG 3 Impact | ಜೀವ ಭಯದಲ್ಲಿದ್ದ ಚಾಮರಾಜನಗರ ಪೊಲೀಸರು ನಿರಾಳ

ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಜೀವಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ಚಾಮರಾಜನಗರ ಪೊಲೀಸರದ್ದಾಗಿತ್ತು. ಯಾವ ಕ್ಷಣದಲ್ಲಿ ಬೀಳಬಹುದು ಎಂಬಂತಿದ್ದ ಶಿಥಿಲಾವಸ್ಥೆಯ ಕಟ್ಟಡದಲ್ಲಿ, ಪೊಲೀಸರು ಜೀವ ಕೈಯಲ್ಲೇ ಹಿಡಿದು ಕೆಲಸ ಮಾಡಬೇಕಾಗಿತ್ತು. BIG 3 ಆ ಬಗ್ಗೆ ವರದಿ ಮಾಡಿದ್ದೇ ತಡ, ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಗೆ ದೌಡಾಯಿಸದ್ದಾರೆ. ಠಾಣಾ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವ ಭರವಸೆ ನೀಡಿದ್ದಾರೆ. ಇಲ್ಲಿದೆ BIG 3 ಫುಲ್ ವರದಿ...    

ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಜೀವಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ಚಾಮರಾಜನಗರ ಪೊಲೀಸರದ್ದಾಗಿತ್ತು. ಯಾವ ಕ್ಷಣದಲ್ಲಿ ಬೀಳಬಹುದು ಎಂಬಂತಿದ್ದ ಶಿಥಿಲಾವಸ್ಥೆಯ ಕಟ್ಟಡದಲ್ಲಿ, ಪೊಲೀಸರು ಜೀವ ಕೈಯಲ್ಲೇ ಹಿಡಿದು ಕೆಲಸ ಮಾಡಬೇಕಾಗಿತ್ತು. BIG 3 ಆ ಬಗ್ಗೆ ವರದಿ ಮಾಡಿದ್ದೇ ತಡ, ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಗೆ ದೌಡಾಯಿಸದ್ದಾರೆ. ಠಾಣಾ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವ ಭರವಸೆ ನೀಡಿದ್ದಾರೆ. ಇಲ್ಲಿದೆ BIG 3 ಫುಲ್ ವರದಿ...    

Video Top Stories