Asianet Suvarna News Asianet Suvarna News

ಮಹಿಳೆಯರ ವಿರುದ್ಧ ಹೋರಾಡಿ ಕೊನೆಗೂ ಗೆದ್ದ ಕುಡುಕರು!

ಕೊನೆಗೂ ಮದ್ಯಪ್ರಿಯರು ಗೆದ್ದಿದ್ದಾರೆ. ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯ ಹೀರೇಹಳ್ಳಿಯಲ್ಲಿ  ಬಾರ್ ಬೇಕು-ಬೇಡ ಎಂಬ ಬಗ್ಗೆ ಕಳೆದ 3 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿತ್ತು. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದರೆ, ಪುರುಷರು ಬಾರ್ ಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಇದೀಗ, ಪೊಲೀಸ್ ಬಂದೋಬಸ್ತ್‌ನಲ್ಲಿ ಬಾರ್‌ ಉದ್ಘಾಟನೆ ಮಾಡಲಾಗಿದೆ.  

ಕೊನೆಗೂ ಮದ್ಯಪ್ರಿಯರು ಗೆದ್ದಿದ್ದಾರೆ. ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯ ಹೀರೇಹಳ್ಳಿಯಲ್ಲಿ  ಬಾರ್ ಬೇಕು-ಬೇಡ ಎಂಬ ಬಗ್ಗೆ ಕಳೆದ 3 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿತ್ತು. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದರೆ, ಪುರುಷರು ಬಾರ್ ಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಇದೀಗ, ಪೊಲೀಸ್ ಬಂದೋಬಸ್ತ್‌ನಲ್ಲಿ ಬಾರ್‌ ಉದ್ಘಾಟನೆ ಮಾಡಲಾಗಿದೆ.