* ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದದಲ್ಲಿ ನಡೆದ ಘಟನೆ* ಆಟವಾಡುತ್ತಿದ್ದಾಗ ಗೋಲಿ ನುಂಗಿದ ಮಗು* ಗೋಲಿ ಹೊರಬಾರದೆ ಮಗು ಸಾವು

ಹರಪನಹಳ್ಳಿ(ಜು.15): ಆಟವಾಡುವಾಗ ಗೋಲಿ ನುಂಗಿದ ಪರಿಣಾಮ 14 ತಿಂಗಳ ಮಗವೊಂದು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದದಲ್ಲಿ ಬುಧವಾರ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೇವಿನಹಳ್ಳಿ ತಾಂಡಾದ ನಿವಾಸಿ ಹರೀಶ್‌ ಎಂಬುವರ ಪುತ್ರ ಮನವೀರ್‌ ಮೃತಪಟ್ಟಿದ್ದು, ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಮಗು ಗೋಲಿಯನ್ನು ನುಂಗಿದೆ. ಕೂಡಲೇ ಗೋಲಿಯನ್ನು ಹೊರತೆಗೆಯಲು ಪೋಷಕರು ಪ್ರಯತ್ನಿಸಿದ್ದಾರೆ. 

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಮಗು ಸಾವು

ಆದರೆ, ಗೋಲಿ ಹೊರಬಾರದೆ ಇದ್ದಾಗ ಅಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿದೆ.