Asianet Suvarna News Asianet Suvarna News

ಜೆಡಿಎಸ್ ಬಂಡಾಯ ಶಾಸಕರಲ್ಲಿ ಸೋಲು, ಗೆಲುವು ಯಾರಿಗೆ


ಜೆಡಿಎಸ್'ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ 7 ಶಾಸಕರಲ್ಲಿ ಭೀಮಾ ನಾಯ್ಕ, ಜಮೀರ್ ಅಹ್ಮದ್, ಅಕಂಡ ಶ್ರೀನಿವಾಸ ಮೂರ್ತಿ ಮಾತ್ರ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ ನಿರಾಸೆಯಾಗಿದೆ.

Only 3 rebel jds MLAs won Election

ಜೆಡಿಎಸ್'ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ 7 ಶಾಸಕರಲ್ಲಿ ಭೀಮಾ ನಾಯ್ಕ, ಜಮೀರ್ ಅಹ್ಮದ್, ಅಕಂಡ ಶ್ರೀನಿವಾಸ ಮೂರ್ತಿ ಮಾತ್ರ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ ನಿರಾಸೆಯಾಗಿದೆ.

ಗೆಲುವು
ಜಮೀರ್ ಅಹ್ಮದ್ - ಕಾಂಗ್ರೆಸ್ - ಚಾಮರಾಜ ಪೇಟೆ 
ಅಖಂಡ ಶ್ರೀನಿವಾಸ ಮೂರ್ತಿ - ಕಾಂಗ್ರೆಸ್ - ಪುಲಿಕೇಶಿ ನಗರ
ಭೀಮಾ ನಾಯ್ಕ್ - ಕಾಂಗ್ರೆಸ್ - ಹಗರಿ ಬೊಮ್ಮನಹಳ್ಳಿ

ಸೋಲು
ಹೆಚ್.ಸಿ. ಬಾಲಕೃಷ್ಣ - ಮಾಗಡಿ - ಕಾಂಗ್ರೆಸ್
ಚಲುವರಾಯಸ್ವಾಮಿ - ನಾಗಮಂಗಲ - ಕಾಂಗ್ರೆಸ್ 
ಇಕ್ಬಾಲ್ ಅನ್ಸಾರಿ - ಗಂಗಾವತಿ - ಕಾಂಗ್ರೆಸ್ 
ರಮೇಶ್ ಬಂಡಿಸಿದ್ದೇಗೌಡ - ಶ್ರೀರಂಗಪಟ್ಟಣ -ಕಾಂಗ್ರೆಸ್

Follow Us:
Download App:
  • android
  • ios