ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಜಾಗತಿಕವಾಗಿ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ. ಸಿಲಿಕಾನ್ ವ್ಯಾಲಿಗಿಂತ 10 ಪಟ್ಟು ಕಡಿಮೆ ಮತ್ತು ಜಾಗತಿಕ ಸರಾಸರಿಗಿಂತ ನಾಲ್ಕು ಪಟ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.
ಇಂದು ಉದ್ಯೋಗ ಸಿಗೋದು ಕಷ್ಟ ಆಗಿದೆ. ಹೀಗಿರುವಾಗ ಮುಂದಿನ 10 ವರ್ಷಗಳಲ್ಲಿ ಉದ್ಯೋಗದಲ್ಲಿ ಈ ಕೌಶಲ ಬೇಕು ಎಂದು ನಿಖಿಲ್ ಕಾಮತ್ ಅವರು ಹೇಳಿದ್ದಾರೆ. ಹಾಗಾದರೆ ಏನದು?
ಐಐಎಂ ಪದವೀಧರ ದೇವ್ ತನೇಜಾ ತಮ್ಮ ಸ್ಟಾರ್ಟ್ಅಪ್ನಲ್ಲಿ ನಾಲ್ವರು ಐಐಟಿ ಪದವೀಧರರನ್ನು ತಿರಸ್ಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೆಟ್ಟ ಸಿಬಿಲ್ ರೇಟ್ನಿಂದಾಗಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಿದ ಎಸ್ಬಿಐ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ, ಸಾರ್ವಜನಿಕ ಹಣವನ್ನು ಒಳಗೊಂಡಿರುವ ಪಾತ್ರಗಳಿಗೆ ಆರ್ಥಿಕ ಶಿಸ್ತು ಅತ್ಯಗತ್ಯ ಎಂದು ಒತ್ತಿ ಹೇಳಿದೆ.
ನಾಲ್ಕು ವರ್ಷ ಡಿಗ್ರಿ ಪಡೆದು ಉದ್ಯೋಗ ಪಡೆದುಕೊಳ್ಳುವ ಕಾಲ ಹೋಯಿತು ಎಂದು ಉದ್ಯಮಿ ನಿಖಿಲ್ ಕಾಮತ್ ಹೇಳಿದ್ದಾರೆ. 2030ರ ವೇಳೆ 92 ಮಿಲಿಯನ್ ಉದ್ಯೋಗ ಕಣ್ಮರೆಯಾಗುತ್ತಿದೆ. ಇದೇ ವೇಳೆ 170 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ.ಈ ಉದ್ಯೋಗ ಗಿಟ್ಟಿಸಿಕೊಳ್ಳಲು ಏನು ಮಾಡಬೇಕು? ನಿಖಿಲ್ ಸಲಹೆ ಏನು?
ಕೆಲ್ಸ ಸಿಕ್ಕ ಮೊದಲ ದಿನ ಭಯದ ಜೊತೆ ಖುಷಿ ಇರೋದು ಸಾಮಾನ್ಯ. ಆರಂಭದಲ್ಲಿ ಕೆಲ್ಸ ಕಷ್ಟ ಅನ್ನಿಸೋದು ಕೂಡ ಕಾಮನ್. ಆದ್ರೆ ಈ ಉದ್ಯೋಗಿ ಹೊಂದಾಣಿಕೆಗೆ ಟೈಂ ಕೊಡದೆ ಮೊದಲೇ ದಿನವೇ ಕೆಲ್ಸ ಬಿಟ್ಟಿದ್ದಾರೆ.ಎಚ್ ಆರ್ ಪೋಸ್ಟ್ ಈಗ ವೈರಲ್ ಆಗಿದೆ.
ಬಡತನದಿಂದ ಶಿಕ್ಷಣ ಪಡೆಯಲು ಪರದಾಡುತ್ತಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುವುದಾಗಿ ಕರೆದೊಯ್ದು, ಕ್ಲಿನಿಕ್ನಲ್ಲಿ ಕೂಡಿ ಹಾಕಿ ಅತ್ಯಾಚಾ*ರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯೂ ಸಹಾಯ ಮಾಡಿದ್ದು, ಮೂವರನ್ನು ಬಂಧನ ಮಾಡಲಾಗಿದೆ.
ಬಿ.ಟೆಕ್ ವಿದ್ಯಾರ್ಥಿ ವಿಪುಲ್ ಜೈನ್ ಅವರು ₹1.45 ಕೋಟಿ ವಾರ್ಷಿಕ ಸಂಬಳದೊಂದಿಗೆ ಅಮೆರಿಕದ ಕಂಪನಿಯೊಂದರಲ್ಲಿ ನೌಕರಿ ಪಡೆದಿದ್ದಾರೆ. ಕ್ಯಾಂಪಸ್ ಸಂದರ್ಶನದಲ್ಲಿ ಈ ಸಾಧನೆ ಮಾಡಿದ ಅವರು, ತಮ್ಮ ತಾಂತ್ರಿಕ ಕೌಶಲ್ಯಗಳಿಂದ ಉದ್ಯೋಗದಾತರನ್ನು ಮೆಚ್ಚಿಸಿದ್ದಾರೆ.
ಎಸ್ಬಿಐ ಪಿಒ ಹುದ್ದೆಗಳಿಗೆ 541 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆನ್ಲೈನ್ ನೋಂದಣಿ ದಿನಾಂಕ, ಸಂಬಳ ಸೇರಿದಂತೆ ಇನ್ನಿತರ ಪ್ರಮುಖ ಮಾಹಿತಿ ಇಲ್ಲಿದೆ.