August-2025 Finance Rules: ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿರುವ ಹಣಕಾಸಿನ ಬದಲಾವಣೆಗಳ ಕುರಿತು ತಿಳಿಯಿರಿ. ಯುಪಿಐ ಪಾವತಿ, ವಿಮಾನ ವಿಮಾ ರಕ್ಷಣೆ, ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಬದಲಾವಣೆಗಳನ್ನು ಒಳಗೊಂಡಿದೆ.
- Home
- News
- India News
- India Latest News Live: UPI ಲಿಮಿಟ್, LPG ದರ, SBI ಆಫರ್; ಆಗಸ್ಟ್ನಿಂದ ಬದಲಾಗುವ ಹಣಕಾಸಿನ ನಿಯಮಗಳು
India Latest News Live: UPI ಲಿಮಿಟ್, LPG ದರ, SBI ಆಫರ್; ಆಗಸ್ಟ್ನಿಂದ ಬದಲಾಗುವ ಹಣಕಾಸಿನ ನಿಯಮಗಳು

ನವದೆಹಲಿ: ದೇಶಸೇವೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ, ಅವರ ಪರಿವಾರಗಳಿಗೆ ಉಚಿತವಾಗಿ ಕಾನೂನು ನೆರವನ್ನು ಕೊಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾ)ವು ವೀರ ಪರಿವಾರ ಸಹಾಯತಾ ಯೋಜನೆ 2025 ಅಡಿಯಲ್ಲಿ ಹಾಲಿ ಮತ್ತು ನಿವೃತ್ತ ಯೋಧರಿಗೆ ಭೂ ವ್ಯಾಜ್ಯ, ಕೌಟುಂಬಿಕ ಕಲಹ ಮೊದಲಾದ ವಿಷಯಗಳಲ್ಲಿ ಉಚಿತ ಕಾನೂನು ಸೇವೆ ನೀಡಲಿದೆ. ಕರ್ತವ್ಯದ ವೇಳೆ ಕಾನೂನು ಸಮರಕ್ಕೆ ತವರಿಗೆ ಬರಲಾಗದವರಿಗೆ ಈ ನೆರವು ನೀಡಲಾಗುತ್ತಿದ್ದು, ನ್ಯಾ. ಕಾಂತ್ ಕನಸಿನಂತೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸೈನಿಕರಿಗೆ ಈ ಸೇವೆ ಸಿಗಲಿದೆ.
India Latest News Live 26th july 2025 UPI ಲಿಮಿಟ್, LPG ದರ, SBI ಆಫರ್; ಆಗಸ್ಟ್ನಿಂದ ಬದಲಾಗುವ ಹಣಕಾಸಿನ ನಿಯಮಗಳು
India Latest News Live 26th july 2025 World understands power - ಭಾರತ ಇನ್ಮುಂದೆ ಚಿನ್ನದ ಹಕ್ಕಿಯಲ್ಲ, ಸಿಂಹವಾಗಬೇಕಿದೆ - -ಆರೆಸ್ಸೆಸ್ ಮುಖ್ಯಸ್ಥ ಭಾಗವತ್
ಭಾರತವು ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಬಲಿಷ್ಠವಾಗಿರಬೇಕು, ತನ್ನ ಗುರುತನ್ನು ಕಾಪಾಡಿಕೊಳ್ಳಬೇಕು ಮತ್ತು ಭಾರತೀಯ ತತ್ವಶಾಸ್ತ್ರದ ಮೇಲೆ ಆಧಾರಿತವಾದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
India Latest News Live 26th july 2025 ಚಿನ್ನದ ಬೆಲೆ 6 ವರ್ಷದಲ್ಲಿ ಶೇ.200 ರಷ್ಟ ಏರಿಕೆ; ಹೊರಬಂತು ಮುಂದಿನ 5 ವರ್ಷದ ಭವಿಷ್ಯ
Gold Price Prediction: ಕಳೆದ 6 ವರ್ಷಗಳಲ್ಲಿ ಚಿನ್ನದ ಬೆಲೆ ಶೇ.200ರಷ್ಟು ಏರಿಕೆಯಾಗಿದ್ದು, 10 ಗ್ರಾಂ ಚಿನ್ನ 1 ಲಕ್ಷ ರೂ. ದಾಟಿದೆ. ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ.
India Latest News Live 26th july 2025 ಅಮಿತ್ ಶಾ ಪ್ರಧಾನಿಯಾಗಲು ನರೇಂದ್ರ ಮೋದಿ ಎಂದಿಗೂ ಬಿಡಲ್ಲ - ಸ್ಫೋಟಕ ಹೇಳಿಕೆ ನೀಡಿದ ಸಂಸದ
Amit Shah And Narendra Modi: ಪ್ರಧಾನಿ ಸ್ಥಾನಕ್ಕೆ ಅಮಿತ್ ಶಾ ಆಕಾಂಕ್ಷಿ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಮೋದಿ ಅವರನ್ನು ನಿವೃತ್ತಿಗೊಳಿಸಲು ಬಯಸುವವರಲ್ಲಿ ಶಾ ಕೂಡ ಒಬ್ಬರು ಎಂದು ರಾಜ್ಯಸಭಾ ಸಂಸದರೊಬ್ಬರು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
India Latest News Live 26th july 2025 ಸೌದಿಯಲ್ಲಿ 6 ಕೆಟಗರಿಯ ವಿದೇಶಿಯರಿಗೆ ಆಸ್ತಿ ಖರೀದಿಗೆ ಹೊಸ ನಿಯಮ ಪ್ರಕಟ
ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರವು ವಿದೇಶಿಯರಿಗೆ ಆಸ್ತಿ ಖರೀದಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆರು ವಿಭಾಗದ ವಿದೇಶಿಯರಿಗೆ ರಿಯಾದ್, ಜಿದ್ದಾ ಮುಂತಾದ ನಗರಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಆಸ್ತಿ ಖರೀದಿಸಲು ಅವಕಾಶ ನೀಡಲಾಗಿದೆ.
India Latest News Live 26th july 2025 400 ಕೋಟಿ ಆಸ್ತಿ ಇದ್ರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಟ; ಯಾಕಿಂಗೆ?
Bollywood Actor Anupam Kher: 400 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಹಿರಿಯ ನಟ ಅನುಪಮ್ ಖೇರ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕಾರಣವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
India Latest News Live 26th july 2025 ವೃದ್ಧೆಯನ್ನು ಅಯೋಧ್ಯೆಯಲ್ಲಿ ಬಿಟ್ಟು ಹೋದ ಕುಟುಂಬ - ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಸಾವು
India Latest News Live 26th july 2025 ಭಾರತದ 5 ಶ್ರೀಮಂತ ಮುಸ್ಲಿಂ ಕುಟುಂಬಗಳು; ಎಷ್ಟಿದೆ ಇವರ ನಿವ್ವಳ ಮೌಲ್ಯ?
Muslim Businessman in India: ಭಾರತದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಅನೇಕ ಮುಸ್ಲಿಂ ಕುಟುಂಬಗಳಿವೆ. ಕಠಿಣ ಪರಿಶ್ರಮ ಮತ್ತು ವ್ಯಾಪಾರ ಕೌಶಲ್ಯದಿಂದಾಗಿ ಅವರು ಈ ಸ್ಥಾನಮಾನವನ್ನು ಗಳಿಸಿದ್ದಾರೆ. ಈ ಲೇಖನದಲ್ಲಿ ಭಾರತದ ಟಾಪ್ 5 ಶ್ರೀಮಂತ ಮುಸ್ಲಿಂ ಕುಟುಂಬಗಳ ಬಗ್ಗೆ ಮಾಹಿತಿ ನೀಡಲಾಗಿದೆ.
India Latest News Live 26th july 2025 ಪಾಕಿಸ್ತಾನದ ಟಿಕ್ಟಾಕ್ ತಾರೆ ಸುಮಿರಾ ರಜಪೂತ್ ಕೊ*ಲೆ
ಪಾಕಿಸ್ತಾನದ ಟಿಕ್ಟಾಕ್ ತಾರೆ ಸುಮಿರಾ ರಜಪೂತ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ವಿಷಪ್ರಾಷಣದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮದುವೆಗೆ ನಿರಾಕರಿಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ.
India Latest News Live 26th july 2025 20 ವರ್ಷಗಳ ಹಿಂದೆಯೇ ದೇಶ ಬಿಟ್ಟು ಹೋದ ಗಂಡನಿಂದ ಮಹಿಳೆಗೆ ಸಿಕ್ತು ವಿಚ್ಚೇದನ
2004 ರಲ್ಲಿ ಗಂಡ ದೇಶ ಬಿಟ್ಟು ಹೋದ ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ ಅಥವಾ ಆರ್ಥಿಕ ಸಹಾಯ ಮಾಡಿರಲಿಲ್ಲ.
India Latest News Live 26th july 2025 ನಕಲಿ ಪಾಸ್ಪೋರ್ಟ್ ಬಳಸಿ ಟರ್ಕಿಗೆ ಪರಾರಿ - ಮರು ಮದ್ವೆಯಾದ ಹಮಾಸ್ ನಾಯಕನ ವಿಧವೆ ಪತ್ನಿ
ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಪತ್ನಿ ಸಮರ್ ಮುಹಮ್ಮದ್ ಅಬು ಝಮರ್ ನಕಲಿ ಪಾಸ್ಪೋರ್ಟ್ ಬಳಸಿ ಟರ್ಕಿಗೆ ಪರಾರಿಯಾಗಿ ಮರುವಿವಾಹವಾಗಿದ್ದಾರೆ. ಟರ್ಕಿಯಲ್ಲಿ ನಡೆದ ಮರು ಮದುವೆಯನ್ನು ಹಮಾಸ್ನ ರಾಜಕೀಯ ಬ್ಯೂರೋದ ಹಿರಿಯ ಅಧಿಕಾರಿ ಫಾತಿ ಹಮ್ಮದ್ ಏರ್ಪಡಿಸಿದ್ದರು ಎಂದು ವರದಿಯಾಗಿದೆ..
India Latest News Live 26th july 2025 ಮಗನ ಕಿರುಕುಳದಿಂದ ಬೇಸತ್ತು ಮಗಳಿಗೆ ಮನೆ ವರ್ಗಾಯಿಸಿದ ತಂದೆ - ಮಗನಿಂದ ತಾಯಿ ಮೇಲೆ ಹಲ್ಲೆ
India Latest News Live 26th july 2025 ಅಬ್ದುಲ್ ಕಲಾಂ 10ನೇ ಪುಣ್ಯತಿಥಿ - ದೇಶದ ನೆಚ್ಚಿನ ರಾಷ್ಟ್ರಪತಿ ತಮ್ಮ ಕುಟುಂಬಕ್ಕೆ ಬಿಟ್ಟು ಹೋಗಿದ್ದು ಏನು?
ಡಾ. ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಜೀವಿತಾವಧಿಯಲ್ಲಿ ಸರಳತೆಗೆ ಹೆಸರುವಾಸಿಯಾಗಿದ್ದರು. ತಮ್ಮ ನಿಧನದ ನಂತರ ಅವರು ಕುಟುಂಬಕ್ಕೆ ಬಿಟ್ಟುಹೋದ ಆಸ್ತಿ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
India Latest News Live 26th july 2025 ಭಾರತೀಯ ಸೇನೆಗೀಗ ರುದ್ರ, ಭೈರವ ದಳಗಳ ಬಲ
ಭಾರತೀಯ ಸೇನೆಯು ರುದ್ರ ಮತ್ತು ಭೈರವ ಎಂಬ ಹೊಸ ದಳ ಮತ್ತು ಬೆಟಾಲಿಯನ್ಗಳನ್ನು ಸ್ಥಾಪಿಸಿದೆ. ಈ ಹೊಸ ಘಟಕಗಳು ಆಧುನಿಕ ಯುದ್ಧೋಪಕರಣಗಳನ್ನು ಹೊಂದಿದ್ದು, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಿವೆ.
India Latest News Live 26th july 2025 ಇಸ್ರೇಲಿ ಯೋಧರಿಗಿನ್ನು ಇಸ್ಲಾಂ, ಅರೇಬಿಕ್ ಭಾಷೆ ಕಲಿಕೆ ಕಡ್ಡಾಯ
2022ರ ಹಮಾಸ್ ದಾಳಿಯ ಗುಪ್ತಚರ ವೈಫಲ್ಯದಿಂದ ಪಾಠ ಕಲಿತ ಇಸ್ರೇಲಿ ಸೇನೆ, ಗುಪ್ತಚರ ವಿಭಾಗದ ಯೋಧರಿಗೆ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದೆ.
India Latest News Live 26th july 2025 ವಿದ್ಯಾರ್ಥಿಗಳ ಸಾವು ಹೆಚ್ಚಳಕ್ಕೆ ಸುಪ್ರೀಂ ಕಳವಳ - ಹೈಕೋರ್ಟ್ ಜಿಲ್ಲಾ ಜಡ್ಜ್ ಸಂಬಂಧ ಸಾಮಂತ-ಗುಲಾಮ ರೀತಿ - ಜಡ್ಜ್
ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನಡುವಿನ ಸಂಬಂಧವನ್ನು ಮಧ್ಯಪ್ರದೇಶ ಹೈಕೋರ್ಟ್ ಜಡ್ಜ್ವೊಬ್ಬರು ಸಾಮಂತ-ಗುಲಾಮ ಸಂಬಂಧಕ್ಕೆ ಹೋಲಿಸಿೆದ್ದಾರೆ
India Latest News Live 26th july 2025 ದೇಶ ಕಾಯುವ ಯೋಧರಿಗೆ ಉಚಿತ ಕಾನೂನು ಸೇವೆ - ಮಕ್ಕಳ ಪಠ್ಯದಲ್ಲಿ ಆಪರೇಷನ್ ಸಿಂದೂರ
ಸೈನಿಕರ ಕುಟುಂಬಗಳಿಗೆ ಉಚಿತ ಕಾನೂನು ನೆರವು ನೀಡಲು ಸರ್ಕಾರ ಮುಂದಾಗಿದೆ. ಭೂ ವ್ಯಾಜ್ಯ, ಕೌಟುಂಬಿಕ ಕಲಹಗಳಂತಹ ವಿಷಯಗಳಲ್ಲಿ ಯೋಧರಿಗೆ ಉಚಿತ ನೆರವು ದೊರೆಯಲಿದೆ. ಈ ಯೋಜನೆಯನ್ನು ನ್ಯಾ. ಸೂರ್ಯಕಾಂತ್ ಅವರು ರೂಪಿಸಿದ್ದಾರೆ.