ಯುಜುವೇಂದ್ರ ಚಾಹಲ್ ಜೊತೆಗಿನ ವದಂತಿಗಳ ಬಗ್ಗೆ ಆರ್ಜೆ ಮಹ್ವಶ್ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದು ಸ್ನೇಹಿತರ ನಡುವಿನ ಸಣ್ಣ ಜಗಳವಷ್ಟೇ ಎಂದಿರುವ ಅವರು, ಚಾಹಲ್ ಅವರ ಕಷ್ಟದ ಸಮಯದಲ್ಲಿ ತಾನು ಕೇವಲ ಉತ್ತಮ ಸ್ನೇಹಿತೆಯಾಗಿ ಬೆಂಬಲ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
- Home
- News
- India News
- India Latest News Live: ಚಾಹಲ್ನ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ ಆರ್ಜೆ ಮಹ್ವಶ್, ನೀಡಿದ್ರು ಕಾರಣ
India Latest News Live: ಚಾಹಲ್ನ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ ಆರ್ಜೆ ಮಹ್ವಶ್, ನೀಡಿದ್ರು ಕಾರಣ

ಹೇಗ್: ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.
ನೆದರ್ಲೆಂಡ್ಸ್ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ. ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ. ಇದು 21 ದೊಡ್ಡ ಫಲಕ ಮತ್ತು 3 ಸಣ್ಣ ಫಲಕಗಳನ್ನು ಹೊಂದಿದ್ದು, 30 ಕೇಜಿ ತೂಕ ಹೊಂದಿದ್ದು ಉಂಗುರದಿಂದ ಬಂಧಿಸಲ್ಪಟ್ಟಿದೆ.
ನೆದರ್ಲೆಂಡ್ಸ್ ತಲುಪಿದ್ದು ಹೇಗೆ?
ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಆ ಬಳಿಕ ಕಾಲಾಂತರದಲ್ಲಿ ಅದು ಲೈಡೆನ್ ವಿವಿ ಸೇರಿತ್ತು. ಅಲ್ಲಿ ನಿಬಂಧನೆಗಳೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.
India Latest News Live 17 May 2026ಚಾಹಲ್ನ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ ಆರ್ಜೆ ಮಹ್ವಶ್, ನೀಡಿದ್ರು ಕಾರಣ
India Latest News Live 17 May 2026'ಯಾವಾಗಲೂ ಪುರುಷನೇ ತಪ್ಪಿತಸ್ಥನಲ್ಲ' - ನಟ ಜಯಂ ರವಿ ಪರ ಬ್ಯಾಟ್ ಬೀಸಿದ ಪ್ರಿಯಾಂಕಾ ಚೋಪ್ರಾ ಸಂಬಂಧಿ ಮೀರಾ ಚೋಪ್ರಾ
India Latest News Live 17 May 2026ದೇಶದ ಮಹಾರತ್ನ ಕಂಪನಿಯ ಕರಾಳ ಸತ್ಯ - ವರ್ಷಕ್ಕೆ 20 ಲಕ್ಷ ಸಂಬಳದ ಸರ್ಕಾರಿ ಕೆಲಸಕ್ಕೆ 2 ವರ್ಷದಲ್ಲೇ ಗೂಡ್ಬೈ ಹೇಳಿದ 25ರ ಯುವಕ
India Latest News Live 17 May 2026ತಮ್ಮ ಕೆರಿಯರ್ನ ಅತ್ಯಂತ ಕೆಟ್ಟ ಸಿನಿಮಾ ಯಾವುದು? ನಟಿ ನಯನತಾರಾ ಉತ್ತರ ವೈರಲ್!
ಸಾಮಾನ್ಯವಾಗಿ ತಮ್ಮ ಕೆರಿಯರ್ನ ಕೆಟ್ಟ ಸಿನಿಮಾ ಯಾವುದು ಎಂದು ಕೇಳಿದರೆ ಎಲ್ಲರೂ ಫ್ಲಾಪ್ ಸಿನಿಮಾದ ಹೆಸರು ಹೇಳುತ್ತಾರೆ. ಆದರೆ ನಯನತಾರಾ ಒಂದು ಬ್ಲಾಕ್ಬಸ್ಟರ್ ಚಿತ್ರವನ್ನೇ ತಮ್ಮ ಕೆರಿಯರ್ನ ಅತ್ಯಂತ ಕೆಟ್ಟ ಸಿನಿಮಾ ಎಂದಿದ್ದಾರೆ.
India Latest News Live 17 May 2026ಮಧ್ಯಪ್ರದೇಶದಲ್ಲಿ ತಪ್ಪಿದ ಭೀಕರ ರೈಲು ದುರಂತ - ಚಲಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ಬೋಗಿಯಲ್ಲಿ ಬೆಂಕಿ!
ಮಧ್ಯಪ್ರದೇಶದ ರತ್ಲಾಮ್ ಬಳಿ ಚಲಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ, ಬೋಗಿಯಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು 15 ನಿಮಿಷಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
India Latest News Live 17 May 2026Shocking Video - ಎವರೆಸ್ಟ್ ಬೇಸ್ ಕ್ಯಾಂಪ್ನ ಭಯಾನಕ ವಿಡಿಯೋ ವೈರಲ್, ಅಬ್ಬಬ್ಬಾ, ಏನೆಲ್ಲಾ ಆಗೋಯ್ತು!
ಇಡೀ ಪ್ರದೇಶದಲ್ಲಿ ಹಿಮ ಮತ್ತು ಐಸ್ನ ಒಂದು ದೊಡ್ಡ ಗೋಡೆಯೇ ನಿರ್ಮಾಣವಾಯಿತು. ಆಕಾಶ ಇದ್ದಕ್ಕಿದ್ದಂತೆ ಕತ್ತಲಾದಂತೆ ಭಾಸವಾಯಿತು. ದಟ್ಟವಾದ ಹಿಮದ ಮೋಡಗಳು ಇಡೀ ಪ್ರದೇಶವನ್ನು ಆವರಿಸಿದವು. ಕೆಲವೇ ಕ್ಷಣಗಳಲ್ಲಿ ದೃಷ್ಟಿ ಸಂಪೂರ್ಣವಾಗಿ ಮಂಜಾಯಿತು. ಇದರ ಬೆನ್ನಲ್ಲೇ, ಪರ್ವತಾರೋಹಿಗಳ ಕ್ಯಾಂಪ್ ಮೇಲೆ ಹಿಮಪಾತ ರಭಸದಿಂದ ಅಪ್ಪಳಿಸಿತು.
India Latest News Live 17 May 2026ರಾಮ್ ಚರಣ್ಗೆ ಕ್ರೆಡಿಟ್ ಇಲ್ಲ ಎಂದ ಖ್ಯಾತ ನಿರ್ದೇಶಕ - ಒಂದೇ ಮಾತಲ್ಲಿ ಬಾಯಿ ಮುಚ್ಚಿಸಿದ ರಾಜಮೌಳಿ
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಬಗ್ಗೆ ಖ್ಯಾತ ನಿರ್ದೇಶಕರೊಬ್ಬರು ಕೀಳಾಗಿ ಮಾತನಾಡಿದ್ದರು. 'ಮಗಧೀರ' ಚಿತ್ರದ ಯಶಸ್ಸಿನ ಕ್ರೆಡಿಟ್ ಚರಣ್ಗೆ ಸಲ್ಲುವುದಿಲ್ಲ ಎಂದಿದ್ದರು. ಈ ಮಾತಿಗೆ ಖಡಕ್ ಉತ್ತರ ಕೊಟ್ಟ ರಾಜಮೌಳಿ ಹೇಳಿದ್ದೇನು? ಇಲ್ಲಿದೆ ವಿವರ.
India Latest News Live 17 May 2026ಪ್ಲೇಆಫ್ಗೆ ಲಗ್ಗೆ ಇಟ್ಟ ಆರ್ಸಿಬಿ, ಪಂಜಾಬ್ ಕಿಂಗ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಡಿಫೆಂಡಿಂಗ್ ಚಾಂಪಿಯನ್ಸ್
ಐಪಿಎಲ್ 2026ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್ಗಳ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇಆಫ್ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು. ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಉತ್ತಮ ಬ್ಯಾಟಿಂಗ್ನಿಂದ ಆರ್ಸಿಬಿ 222 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
India Latest News Live 17 May 2026ಟ್ರಂಪ್ ಪ್ರವಾಸ ಮುಗಿಯುತ್ತಿದ್ದಂತೆಯೇ, ಚೀನಾ ಕೊಟ್ಟ ಉಡುಗೊರೆಯನ್ನು ಕಸದಬುಟ್ಟಿಗೆ ಎಸೆದ ಅಮೆರಿಕ ಅಧಿಕಾರಿಗಳು!
3 ದಿನಗಳ ಚೀನಾ ಪ್ರವಾಸ ಮುಗಿಸಿದ ಡೊನಾಲ್ಡ್ ಟ್ರಂಪ್ ಅವರ ತಂಡ, ಭದ್ರತಾ ಮತ್ತು ಹ್ಯಾಕಿಂಗ್ ಭೀತಿಯಿಂದಾಗಿ ತಮಗೆ ನೀಡಿದ್ದ ಮೊಬೈಲ್ ಸೇರಿದಂತೆ ಎಲ್ಲಾ ಚೀನಿ ವಸ್ತುಗಳನ್ನು ಕಸದಬುಟ್ಟಿಗೆ ಎಸೆದಿದೆ. ಇದೇ ವೇಳೆ, ನಿರ್ಬಂಧವಿದ್ದ ಅಮೆರಿಕದ ಸಚಿವ ಮಾರ್ಕೋ ರುಬಿಯೊ ಅವರ ಹೆಸರನ್ನು ಬದಲಿಸಿ ಪ್ರವೇಶ ನೀಡಲಾಗಿದೆ.
India Latest News Live 17 May 2026ಮೊದಲ ಚಿತ್ರಕ್ಕೆ 1 ಲಕ್ಷ ಸಂಭಾವನೆ, ಈಗ 10 ಸಾವಿರ ಕೋಟಿಯ ಒಡತಿ - ಈ ನಟಿ ಯಾರು ಗೊತ್ತಾ?
ತಮಿಳು ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿಯೇ ಬಹುತೇಕ ಎಲ್ಲಾ ಟಾಪ್ ನಟರೊಂದಿಗೆ ನಟಿಸಿದ್ದ ನಟಿಯೊಬ್ಬರು, ಇಂದು 10 ಸಾವಿರ ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಈ ನಟಿ ಕಾಲಿಟ್ಟರು.
India Latest News Live 17 May 2026Trisha Magic - ವಿಜಯ್ ಮಾತ್ರವಲ್ಲ, ನಟ ಸೂರ್ಯನ ಗೆಲುವಿನಲ್ಲೂ ಪಾಲು ಪಡೆದ ನಟಿ ತ್ರಿಷಾ ಕೃಷ್ಣನ್; ಈ ಮ್ಯಾಜಿಕ್ ಸೀಕ್ರೆಟ್ ಏನು?
ನಟಿ ತ್ರಿಷಾ ಕೃಷ್ಣನ್ ಕಾಲಿಟ್ಟಲ್ಲೆಲ್ಲಾ ಗೆಲವು ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ದಳಪತಿ ವಿಜಯ್ ಅವರು ತಮಿಳುನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಗೆಲವು ಸಾಧಿಸಿ ಮುಖ್ಯಮಂತ್ರಿ ಆಗಿದ್ದರ ಹಿಂದೆ ತ್ರಿಷಾ ಕಾಲ್ಗುಣ ಇದೆ ಎನ್ನಲಾಗುತ್ತದೆ. ಜೊತೆಗೆ, ಈಗ ತ್ರಿಷಾ ಜೊತೆ ಸೂರ್ಯ ನಟಿಸಿದ ಸಿನಿಮಾ ‘ಕರುಪ್ಪು’ ಸೂಪರ್ ಹಿಟ್ ಆಗಿದೆ.
India Latest News Live 17 May 20267ನೇ ವಯಸ್ಸಲ್ಲೇ ಟೀಚರ್ನಿಂದ ಲೈಂಗಿಕ ಕಿರುಕುಳ, 10 ವರ್ಷ ನರಕ ಅನುಭವಿಸಿದ್ದೆ - ನಟಿ ಮೀರಾ ಶಾಕಿಂಗ್ ಹೇಳಿಕೆ
ನಟಿ ಮೀರಾ ವಾಸುದೇವನ್ ಅವರು ತಮ್ಮ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಏಳನೇ ವಯಸ್ಸಿನಲ್ಲಿ ಟ್ಯೂಷನ್ ಟೀಚರ್ನಿಂದ ಶುರುವಾದ ಈ ದೌರ್ಜನ್ಯ ಹದಿನೇಳನೇ ವಯಸ್ಸಿನವರೆಗೂ ಮುಂದುವರಿದಿತ್ತು ಎಂದು ಮೀರಾ ಹೇಳಿದ್ದಾರೆ.
India Latest News Live 17 May 2026ಪುಷ್ಪಾ ಇಂಪಾಸಿಬಲ್ನ ಮುಗ್ಧೆ ಮನ್ವಾಳ ರಿಯಲ್ ಅವತಾರ ನೋಡಿದ್ರೆ ದಂಗಾಗ್ತೀರಾ - ಫೋಟೋಸ್ ನೋಡಿ
ಸಬ್ ಟಿವಿಯ ಜನಪ್ರಿಯ ಶೋ 'ಪುಷ್ಪಾ ಇಂಪಾಸಿಬಲ್' ದಿನಕ್ಕೊಂದು ಹೊಸ ತಿರುವುಗಳೊಂದಿಗೆ ಸದ್ದು ಮಾಡುತ್ತಿದೆ. ಸದ್ಯ ಶೋನಲ್ಲಿ ಮನ್ವಾ ತ್ರಿವೇದಿ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈ ಪಾತ್ರ ಮಾಡುತ್ತಿರುವ ನಟಿ ಯಾರು, ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.
India Latest News Live 17 May 2026ಸಲ್ಮಾನ್ ಖಾನ್ಗೆ ಶೂಟಿಂಗ್ ವೇಳೆ ಭೀಕರ ಅಪಘಾತ - ಒಂದೂವರೆ ನಿಮಿಷ ಉಸಿರಾಟ ನಿಂತಿತ್ತಂತೆ!
ಸಲ್ಮಾನ್ ಖಾನ್ ಕೇವಲ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ತಮ್ಮ ಅದ್ಭುತ ಫಿಸಿಕ್ ಮತ್ತು ಆಕ್ಷನ್ ಸ್ಟೈಲ್ಗೂ ಫೇಮಸ್ ಆಗಿದ್ದರು. ಹೃತಿಕ್ ರೋಷನ್ ಸೇರಿದಂತೆ ಹಲವು ನಟರಿಗೆ ಅವರು ಫಿಟ್ನೆಸ್ ಟ್ರೈನಿಂಗ್ ಕೂಡ ಕೊಟ್ಟಿದ್ದರು.
India Latest News Live 17 May 2026Be Careful - ಫ್ಯಾಮಿಲಿ ಜೊತೆ ಈ ಸಿನಿಮಾ ನೋಡ್ಬೇಡಿ, ಒಬ್ಬರೇ ನೋಡೋದು ಕೂಡ ಡೇಂಜರ್.. ಹುಶಾರ್!
ಕ್ಯಾಮೆರಾ ಕೆಲಸವಂತೂ ಅದ್ಭುತವಾಗಿದ್ದು, ಕತ್ತಲೆಯಲ್ಲೇ ನಡೆಯುವ ದೃಶ್ಯಗಳನ್ನು ಅತ್ಯಂತ ರೋಚಕವಾಗಿ ಸೆರೆಹಿಡಿಯಲಾಗಿದೆ. ಯಾವುದೇ ದೊಡ್ಡ ತಾರಾಗಣವಿಲ್ಲದೆ, ಅದ್ದೂರಿ ಸೆಟ್ಗಳಿಲ್ಲದೆ ಕೇವಲ ಒಂದು ಮನೆಯೊಳಗೆ ಇಷ್ಟೊಂದು ಅದ್ಭುತವಾಗಿ ಸಿನಿಮಾ ಮಾಡಬಹುದು ಎಂಬುದಕ್ಕೆ ಈ ಸಿನಿಮಾ ಸಾಕ್ಷಿ..!
India Latest News Live 17 May 2026Cannes 2026 - ಪತ್ನಿ ಅದಿತಿ ಹೈ-ಫ್ಯಾಷನ್ ಲುಕ್ಗೆ ಸಿದ್ಧಾರ್ಥ್ ಫಿದಾ - ಒಂದೇ ಪದದಲ್ಲಿ ಹೇಳಿದ್ದೇನು ನೋಡಿ!
ನಟ ಸಿದ್ಧಾರ್ಥ್, ತಮ್ಮ ಪತ್ನಿ ಅದಿತಿ ರಾವ್ ಹೈದರಿ ಅವರ ಕಾನ್ 2026 ರೆಡ್ ಕಾರ್ಪೆಟ್ ಲುಕ್ಗೆ 'W.O.W.' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಧರಿಸಿದ್ದ ಕಸ್ಟಮ್ ಲೈಮ್-ಗ್ರೀನ್ ಟೋನಿ ವಾರ್ಡ್ ಕೌಚರ್ ಗೌನ್, ತನ್ನ ವಿಶಿಷ್ಟ ವಿನ್ಯಾಸ..
India Latest News Live 17 May 2026ಮಗಳಿಗೆ 'ಮಿಯೂ' ಎಂದು ಹೆಸರಿಟ್ಟ ನಿರ್ದೇಶಕ ಅಟ್ಲಿ-ಪ್ರಿಯಾ ದಂಪತಿ - ಏನಿದರ ಅರ್ಥ?
ಖ್ಯಾತ ತಮಿಳು ನಿರ್ದೇಶಕ ಅಟ್ಲಿ ಕುಮಾರ್ ಮತ್ತು ಅವರ ಪತ್ನಿ ಪ್ರಿಯಾ ಮೋಹನ್ ತಮ್ಮ ಮುದ್ದಿನ ಮಗಳಿಗೆ 'ಮಿಯೂ' ಎಂದು ಹೆಸರಿಟ್ಟಿದ್ದಾರೆ. ಈ ಖುಷಿಯ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
India Latest News Live 17 May 2026Aarti Fierce Response - ಜಯಂ ರವಿ ಕಣ್ಣೀರಿಗೆ ಆರತಿಯ ಖಾರವಾದ ಪೊಸ್ಟ್.. ಸೋಷಿಯಲ್ ಮೀಡಿಯಾದಲ್ಲಿ ಖಡಕ್ ವಾರ್ನಿಂಗ್!
ಜಯಂ ರವಿ ಅವರ ಭಾವನಾತ್ಮಕ ಅಳಲು ಮತ್ತು ಆರತಿ ಅವರ 'ಸಿಂಹಿಣಿ'ಯಂತಹ ಎಚ್ಚರಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದ ಈ ಸುಂದರ ಜೋಡಿ ಈಗ ಪರಸ್ಪರ ವೈರಿಗಳಂತೆ ನಿಂತಿರುವುದು ಸಿನಿ ಪ್ರೇಮಿಗಳಿಗೆ ನೋವು ತಂದಿದೆ. ಈ 'ದಾಂಪತ್ಯ ದಹನ' ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.
India Latest News Live 17 May 2026'ಪುಷ್ಪ'ದಲ್ಲಿ ಆದ ತಪ್ಪು 'ರಾಕ'ದಲ್ಲಿ ಆಗಬಾರದು - ಅಲ್ಲು ಅರ್ಜುನ್ ಟೀಂನಿಂದ ಹೊಸ ಪ್ಲ್ಯಾನ್!
ಅಟ್ಲಿ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ 'ರಾಕ' ಸಿನಿಮಾದ ನಿರ್ಮಾಪಕರು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. 'ಪುಷ್ಪ' ಸಿನಿಮಾದ ಡೈಲಾಗ್, ಡ್ಯಾನ್ಸ್ ಎಲ್ಲೆಡೆ ಬಳಕೆಯಾದಂತೆ ಆಗಬಾರದೆಂದು ಈ ನಿರ್ಧಾರ ಕೈಗೊಂಡಿದ್ದಾರೆ.
India Latest News Live 17 May 2026ನವವಿವಾಹಿತ ಕೊಲೆ ಕೇಸ್ ಹಿಂದೆ ಹಲವು ಅನುಮಾನ, ಎಸ್ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಯ ಆರೋಪದ ನಂತರ ಮಧ್ಯಪ್ರದೇಶದ ಮನೆಯಲ್ಲಿ ಶವವಾಗಿ ಪತ್ತೆಯಾದ ತ್ವಿಶಾ ಶರ್ಮಾ ಸಾವಿನ ತನಿಖೆಗೆ ಎಸ್ಐಟಿ ರಚಿಸಲಾಗಿದೆ. ಆಕೆಯ ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಮಾವನ ವಿರುದ್ಧ ವರದಕ್ಷಿಣೆ ಕಿರುಕಳ ಸೇರಿದಂತೆ ಕೆ ಪ್ರಕರಣ ದಾಖಲಾಗಿದೆ,