Asianet Suvarna News Asianet Suvarna News

ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ದೇಶದ ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್ ನೀಡಲಾಗಿದೆ.ಸಂಕಷ್ಟ ಎದುರಿಸುತ್ತಿರುವ ರೈತರು ಇದರಿಂದ ನಿರಾಳರಾಗಬಹುದಾಗಿದೆ.

Central Govt Good News To sugar Cane Farmers
Author
Bengaluru, First Published Aug 20, 2020, 1:21 PM IST

 ನವದೆಹಲಿ (ಆ.20): ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡುವ ದರವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

ಕಾರ್ಖಾನೆಗಳು ಇದುವರೆಗೆ ಪ್ರತಿ ಕ್ವಿಂಟಾಲ್‌ಗೆ ರೈತರಿಗೆ 275 ರು. ನೀಡುತ್ತಿದ್ದು, ಅದನ್ನು 10 ರು.ನಷ್ಟುಹೆಚ್ಚಿಸಿ 285 ರು.ಗೆ ತಲುಪಿಸಲಾಗಿದೆ. 

ರೈತರಿಗೆ ಗುಡ್ ನ್ಯೂಸ್ : ಶೀಘ್ರ ರೈತರಿಗೆ ಸಿಗಲಿದೆ ಯೂರಿಯಾ...

2020-21ನೇ ಮಾರುಕಟ್ಟೆವರ್ಷಕ್ಕೆ (ಅಕ್ಟೋಬರ್‌-ಸೆಪ್ಟೆಂಬರ್‌) ಅನ್ವಯ ಆಗುವಂತೆ ನ್ಯಾಯಯುತ ದರ (ಎಫ್‌ಆರ್‌ಪಿ) ಹೆಚ್ಚಿಸಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಿರ್ಣಯ ತೆಗೆದುಕೊಂಡಿದೆ.

ಇದರಿಂದ ಸಖಷ್ಟ ಎದುರಿಸುತ್ತಿರುವ ದೇಶದ ಕಬ್ಬು ಬೆಳೆಗಾರರಿಗೆ ಇನ್ನಷ್ಟು ನಿರಾಳತೆಯಾಗಲಿದೆ.

Follow Us:
Download App:
  • android
  • ios