ಸೇನಾ ಅಧಿಕಾರಿಗಳ ನೇಮಕದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ| ಕರ್ನಲ್‌ ಶ್ರೇಯಾಂಕದ 6 ಮಂದಿ ಲೆಫ್ಟಿನೆಂಟ್‌ ಅಧಿಕಾರಿಗಳು ಹಾಗೂ ಇತರ 12 ಸಿಬ್ಬಂದಿ ವಿರುದ್ಧ ಸಿಬಿಐ ಪ್ರಕರಣ 

ನವದೆಹಲಿ(ಮಾ.16): ಸೇನಾ ಅಧಿಕಾರಿಗಳ ನೇಮಕದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಲ್‌ ಶ್ರೇಯಾಂಕದ 5 ಮಂದಿ ಲೆಫ್ಟಿನೆಂಟ್‌ ಅಧಿಕಾರಿಗಳು ಹಾಗೂ ಇತರ 12 ಸಿಬ್ಬಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

Add Asianetnews Kannada as a Preferred SourcegooglePreferred

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಸೇರಿದಂತೆ 30 ಸ್ಥಳಗಳ ಮೇಲೆ ದಾಳಿ ಕೈಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಏರ್‌ ಡಿಫೆನ್ಸ್‌ ಕೋರ್‌ನ ಲೆ

ಕರ್ನಲ್‌ ಭಗವಾನ್‌ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿದ್ದು, ದಕ್ಷಿಣ ಬೆಂಗಳೂರಿನ ಸೇನಾ ನೇಮಕಾತಿ ಕೇಂದ್ರದ ಅಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ವಿನಯ್‌ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.