MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
ISRO Bengaluru
NHAI Toll Scam
Karnataka Agriculture
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
Vijayapura Road Development Project
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • News
  • World News
  • 20 ವರ್ಷದ ಹಿಂದೆ ನಾಪತ್ತೆಯಾಗಿದ್ದ ದುಬೈನ ರಾಜಕುಮಾರಿ, ಸಿಕ್ತು ಮಹತ್ವದ ಸುಳಿವು!

20 ವರ್ಷದ ಹಿಂದೆ ನಾಪತ್ತೆಯಾಗಿದ್ದ ದುಬೈನ ರಾಜಕುಮಾರಿ, ಸಿಕ್ತು ಮಹತ್ವದ ಸುಳಿವು!

ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್-ಮಖ್ದೂಮ್ ಮಗಳು ರಾಜಕುಮಾರಿ ಲತೀಫಾ ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ತಂದೆಯ ಬಂಧನದಲ್ಲಿದ್ದ ಇವರ ವಿಡಿಯೋ ವೈರಲ್ ಆದಾಗಿನಿಂದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಹೀಗಿರುವಾಗಲೇ ಲತೀಫಾರವರು ಬ್ರಿಟನ್ ಪೊಲೀಸರ ಬಳಿ ಇಪ್ಪತ್ತು ವರ್ಷಗಳ ಹಿಂದೆ ಕಿಡ್ನಾಪ್ ಆಗಿರುವ ತನ್ನ ಅಕ್ಕ ರಾಜಕುಮಾರಿ ಶಂಸಾ ಪ್ರಕರಣದ ತನಿಖೆ ಆರಂಭಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ರಾಜಕುಮಾರಿ ಶಂಸಾ 2000ನೇ ಇಸವಿಯಲ್ಲಿ ಬ್ರಿಟನ್ ರಾಜಧಾನಿ ಲಂಡನ್‌ನ ಕೇಂಬ್ರಿಡ್ಜ್ ಸ್ಟ್ರೀಟ್‌ನಿಂದ ನಾಪತ್ತೆಯಾಗಿದ್ದರು.

1 Min read
Author : Suvarna News
Published : Feb 26 2021, 05:09 PM IST
Share this Photo Gallery
  • FB
  • TW
  • Linkdin
  • Whatsapp
18
<p>ಅಕ್ಕನ ಕಿಡ್ನಾಪ್ ಪ್ರಕರಣದ ಮರು ತನಿಖೆ ನಡೆಸಲು ಮನವಿ ಮಾಡಿಕೊಂಡಿರುವ ರಾಜಕುಮಾರಿ ಲತೀಫಾ ಇದರಿಂದ ರಾಜಕುಮಾರಿ ಶಂಸಾರನ್ನು ಮುಕ್ತಗೊಳಿಸಬಹುದು ಎಂದಿದ್ದಾರೆ.</p>

<p>ಅಕ್ಕನ ಕಿಡ್ನಾಪ್ ಪ್ರಕರಣದ ಮರು ತನಿಖೆ ನಡೆಸಲು ಮನವಿ ಮಾಡಿಕೊಂಡಿರುವ ರಾಜಕುಮಾರಿ ಲತೀಫಾ ಇದರಿಂದ ರಾಜಕುಮಾರಿ ಶಂಸಾರನ್ನು ಮುಕ್ತಗೊಳಿಸಬಹುದು ಎಂದಿದ್ದಾರೆ.</p>

ಅಕ್ಕನ ಕಿಡ್ನಾಪ್ ಪ್ರಕರಣದ ಮರು ತನಿಖೆ ನಡೆಸಲು ಮನವಿ ಮಾಡಿಕೊಂಡಿರುವ ರಾಜಕುಮಾರಿ ಲತೀಫಾ ಇದರಿಂದ ರಾಜಕುಮಾರಿ ಶಂಸಾರನ್ನು ಮುಕ್ತಗೊಳಿಸಬಹುದು ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
<p>ಶಂಸಾರನ್ನು ತನ್ನ ಕೋಟ್ಯಾಧಿಪತಿ ತಂದೆಯ ಆದೇಶದಂತೆ ಕಿಡ್ನಾಪ್ ಮಾಡಲಾಗಿತ್ತು. ಈ ಕಿಡ್ನಾಪ್ ನಡೆದಾಗ ಶಂಸಾರ ವಯಸ್ಸು ಕೇವಲ 18 ಆಗಿತ್ತು. ಇಂದು ಅವರ ವಯಸ್ಸು ಆಗಿದೆ. ದೀರ್ಘ ಕಾಲದಿಂದ ಅವರನ್ನು ಯಾರೂ ನೀಡಲ್ಲ ಎಂದಿದ್ದಾರೆ.<br />&nbsp;</p>

<p>ಶಂಸಾರನ್ನು ತನ್ನ ಕೋಟ್ಯಾಧಿಪತಿ ತಂದೆಯ ಆದೇಶದಂತೆ ಕಿಡ್ನಾಪ್ ಮಾಡಲಾಗಿತ್ತು. ಈ ಕಿಡ್ನಾಪ್ ನಡೆದಾಗ ಶಂಸಾರ ವಯಸ್ಸು ಕೇವಲ 18 ಆಗಿತ್ತು. ಇಂದು ಅವರ ವಯಸ್ಸು ಆಗಿದೆ. ದೀರ್ಘ ಕಾಲದಿಂದ ಅವರನ್ನು ಯಾರೂ ನೀಡಲ್ಲ ಎಂದಿದ್ದಾರೆ.<br />&nbsp;</p>

ಶಂಸಾರನ್ನು ತನ್ನ ಕೋಟ್ಯಾಧಿಪತಿ ತಂದೆಯ ಆದೇಶದಂತೆ ಕಿಡ್ನಾಪ್ ಮಾಡಲಾಗಿತ್ತು. ಈ ಕಿಡ್ನಾಪ್ ನಡೆದಾಗ ಶಂಸಾರ ವಯಸ್ಸು ಕೇವಲ 18 ಆಗಿತ್ತು. ಇಂದು ಅವರ ವಯಸ್ಸು ಆಗಿದೆ. ದೀರ್ಘ ಕಾಲದಿಂದ ಅವರನ್ನು ಯಾರೂ ನೀಡಲ್ಲ ಎಂದಿದ್ದಾರೆ.
 

38
<p>ಮತ್ತೊಂದೆಡೆ ಈ ವಿಚಾರವಾಗಿ ಈ ಸಂಬಂಧ ದುಬೈ ಸರ್ಕಾರವನ್ನು ಸಂಪರ್ಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ್ದಾರೆ.&nbsp;</p>

<p>ಮತ್ತೊಂದೆಡೆ ಈ ವಿಚಾರವಾಗಿ ಈ ಸಂಬಂಧ ದುಬೈ ಸರ್ಕಾರವನ್ನು ಸಂಪರ್ಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ್ದಾರೆ.&nbsp;</p>

ಮತ್ತೊಂದೆಡೆ ಈ ವಿಚಾರವಾಗಿ ಈ ಸಂಬಂಧ ದುಬೈ ಸರ್ಕಾರವನ್ನು ಸಂಪರ್ಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ್ದಾರೆ. 

48
<p>2019ರಲ್ಲಿ ಕೋರ್ಟ್‌ ನ್ಯಾಯಾಧೀಶರೊಬ್ಬರು ಮೊಹಮ್ಮದ್ ಬಿನ್ ರಶೀದ್ ಅಲ್-ಮಖ್ದೂಮ್ ತನ್ನ ಇಬ್ಬರೂ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧಿಸಿ, ಕೈದಿಗಳಂತೆ ಇಟ್ಟಿದ್ದಾರೆ ಎಂದಿದ್ದರು.</p>

<p>2019ರಲ್ಲಿ ಕೋರ್ಟ್‌ ನ್ಯಾಯಾಧೀಶರೊಬ್ಬರು ಮೊಹಮ್ಮದ್ ಬಿನ್ ರಶೀದ್ ಅಲ್-ಮಖ್ದೂಮ್ ತನ್ನ ಇಬ್ಬರೂ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧಿಸಿ, ಕೈದಿಗಳಂತೆ ಇಟ್ಟಿದ್ದಾರೆ ಎಂದಿದ್ದರು.</p>

2019ರಲ್ಲಿ ಕೋರ್ಟ್‌ ನ್ಯಾಯಾಧೀಶರೊಬ್ಬರು ಮೊಹಮ್ಮದ್ ಬಿನ್ ರಶೀದ್ ಅಲ್-ಮಖ್ದೂಮ್ ತನ್ನ ಇಬ್ಬರೂ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧಿಸಿ, ಕೈದಿಗಳಂತೆ ಇಟ್ಟಿದ್ದಾರೆ ಎಂದಿದ್ದರು.

58
<p>2000ರಲ್ಲಿ ರಾಜಕುಮಾರಿ ಶಂಸಾ ಕಿಡ್ನಾಪ್: ರಾಜಕುಮಾರಿ ಶಂಸಾ ತನ್ನ ಕುಟುಂಬದ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಅಷ್ಟರಲ್ಲೇ ಸಿಕ್ಕಿಬಿದ್ದು, ಅವರನ್ನು ಬಂಧಿಸಿಟ್ಟಿದ್ದಾರೆಂದು ವರದಿಗಳು ಉಲ್ಲೇಖಿಸಿವೆ.&nbsp;2000ರ ಆಗಸ್ಟ್‌ನಲ್ಲಿ ಸರ್ರೆಯ ಲಾಂಗ್‌ಕ್ರಾಸ್‌ ಎಸ್ಟೇಟ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಶಂಸಾ ಯಶಸ್ವಿಯಾಗಿದ್ದರು. ಈ ಎಸ್ಟೇಟ್ ಅವರ ತಂದೆಯದಾಗಿತ್ತು.</p>

<p>2000ರಲ್ಲಿ ರಾಜಕುಮಾರಿ ಶಂಸಾ ಕಿಡ್ನಾಪ್: ರಾಜಕುಮಾರಿ ಶಂಸಾ ತನ್ನ ಕುಟುಂಬದ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಅಷ್ಟರಲ್ಲೇ ಸಿಕ್ಕಿಬಿದ್ದು, ಅವರನ್ನು ಬಂಧಿಸಿಟ್ಟಿದ್ದಾರೆಂದು ವರದಿಗಳು ಉಲ್ಲೇಖಿಸಿವೆ.&nbsp;2000ರ ಆಗಸ್ಟ್‌ನಲ್ಲಿ ಸರ್ರೆಯ ಲಾಂಗ್‌ಕ್ರಾಸ್‌ ಎಸ್ಟೇಟ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಶಂಸಾ ಯಶಸ್ವಿಯಾಗಿದ್ದರು. ಈ ಎಸ್ಟೇಟ್ ಅವರ ತಂದೆಯದಾಗಿತ್ತು.</p>

2000ರಲ್ಲಿ ರಾಜಕುಮಾರಿ ಶಂಸಾ ಕಿಡ್ನಾಪ್: ರಾಜಕುಮಾರಿ ಶಂಸಾ ತನ್ನ ಕುಟುಂಬದ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಅಷ್ಟರಲ್ಲೇ ಸಿಕ್ಕಿಬಿದ್ದು, ಅವರನ್ನು ಬಂಧಿಸಿಟ್ಟಿದ್ದಾರೆಂದು ವರದಿಗಳು ಉಲ್ಲೇಖಿಸಿವೆ. 2000ರ ಆಗಸ್ಟ್‌ನಲ್ಲಿ ಸರ್ರೆಯ ಲಾಂಗ್‌ಕ್ರಾಸ್‌ ಎಸ್ಟೇಟ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಶಂಸಾ ಯಶಸ್ವಿಯಾಗಿದ್ದರು. ಈ ಎಸ್ಟೇಟ್ ಅವರ ತಂದೆಯದಾಗಿತ್ತು.

68
<p>ಇಲ್ಲಿಂದ ಶಂಸಾ ಲಂಡನ್‌ ತಲಲುಪಿದ್ದರು. ಆದರೆ ಹೆಚ್ಚು ಸಮಯ ಅವರು ಸ್ವತಂತ್ರವಾಗಿರಲು ಸಾಧ್ಯವಾಗಲಿಲ್ಲ. ಲಂಡನ್‌ನ ಕೇಂಬ್ರಿಡ್ಜ್‌ ರೋಡ್‌ನಿಂದ ಅವರನ್ನು ಕಿಡ್ನಾಪ್ ಮಾಡಿ, ಹೆಲಿಕಾಪ್ಟಟರ್ ಮೂಲಕ ಫ್ರಾನ್ಸ್‌ಗೆ ಕಳುಹಿಸಲಾಗಿತ್ತು.</p>

<p>ಇಲ್ಲಿಂದ ಶಂಸಾ ಲಂಡನ್‌ ತಲಲುಪಿದ್ದರು. ಆದರೆ ಹೆಚ್ಚು ಸಮಯ ಅವರು ಸ್ವತಂತ್ರವಾಗಿರಲು ಸಾಧ್ಯವಾಗಲಿಲ್ಲ. ಲಂಡನ್‌ನ ಕೇಂಬ್ರಿಡ್ಜ್‌ ರೋಡ್‌ನಿಂದ ಅವರನ್ನು ಕಿಡ್ನಾಪ್ ಮಾಡಿ, ಹೆಲಿಕಾಪ್ಟಟರ್ ಮೂಲಕ ಫ್ರಾನ್ಸ್‌ಗೆ ಕಳುಹಿಸಲಾಗಿತ್ತು.</p>

ಇಲ್ಲಿಂದ ಶಂಸಾ ಲಂಡನ್‌ ತಲಲುಪಿದ್ದರು. ಆದರೆ ಹೆಚ್ಚು ಸಮಯ ಅವರು ಸ್ವತಂತ್ರವಾಗಿರಲು ಸಾಧ್ಯವಾಗಲಿಲ್ಲ. ಲಂಡನ್‌ನ ಕೇಂಬ್ರಿಡ್ಜ್‌ ರೋಡ್‌ನಿಂದ ಅವರನ್ನು ಕಿಡ್ನಾಪ್ ಮಾಡಿ, ಹೆಲಿಕಾಪ್ಟಟರ್ ಮೂಲಕ ಫ್ರಾನ್ಸ್‌ಗೆ ಕಳುಹಿಸಲಾಗಿತ್ತು.

78
<p>ಇದಾದ ಬಳಿಕ ಅವರನ್ನು ಫ್ರಾನ್ಸ್‌ನಿಂದ ಪ್ರೈವೇಟ್ ಜೆಟ್ ಮೂಲಕ ದುಬೈಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಅವರು ನೋಡಲು ಸಿಕ್ಕಿಲ್ಲ.</p>

<p>ಇದಾದ ಬಳಿಕ ಅವರನ್ನು ಫ್ರಾನ್ಸ್‌ನಿಂದ ಪ್ರೈವೇಟ್ ಜೆಟ್ ಮೂಲಕ ದುಬೈಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಅವರು ನೋಡಲು ಸಿಕ್ಕಿಲ್ಲ.</p>

ಇದಾದ ಬಳಿಕ ಅವರನ್ನು ಫ್ರಾನ್ಸ್‌ನಿಂದ ಪ್ರೈವೇಟ್ ಜೆಟ್ ಮೂಲಕ ದುಬೈಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಅವರು ನೋಡಲು ಸಿಕ್ಕಿಲ್ಲ.

88
<p>ಇನ್ನು ತಂಗಿ ಲತೀಫಾ 2019 ರಲ್ಲಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತನ್ನ ಅಕ್ಕನನ್ನು ಹುಡುಕಿ ಆಕೆಯನ್ನು ಸ್ವತಂತ್ರಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.&nbsp;</p>

<p>ಇನ್ನು ತಂಗಿ ಲತೀಫಾ 2019 ರಲ್ಲಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತನ್ನ ಅಕ್ಕನನ್ನು ಹುಡುಕಿ ಆಕೆಯನ್ನು ಸ್ವತಂತ್ರಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.&nbsp;</p>

ಇನ್ನು ತಂಗಿ ಲತೀಫಾ 2019 ರಲ್ಲಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತನ್ನ ಅಕ್ಕನನ್ನು ಹುಡುಕಿ ಆಕೆಯನ್ನು ಸ್ವತಂತ್ರಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಭೀಕರ ಪ್ರವಾಹಕ್ಕೆ ಭಾರತ, ಚೀನಾ ಹೊಣೆ: ಪರಿಹಾರ ಕೋರಿದ ನೇಪಾಳ; 1000ರ ಗಡಿ ದಾಟಿದ ಸಾವಿನ ಸಂಖ್ಯೆ
Recommended image2
ನೇಪಾಳ ಜಲಪ್ರಳಯದಲ್ಲಿ ಗಟ್ಟಿಯಾಗಿ ಉಳಿದ ಒಂಟಿ ಮನೆ ರಹಸ್ಯ ಕೊನೆಗೂ ಬಯಲಾಯ್ತು
Recommended image3
H-1B ಬಳಿಕ H-4 ವೀಸಾಕ್ಕೆ ಕೈಹಾಕಿದ ಟ್ರಂಪ್​! ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ ಲಕ್ಷ ಭಾರತೀಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved