ಈ ವಾಸ್ತು ಟಿಪ್ಸ್ ಪಾಲಿಸುವುದರಿಂದ ನಿಮ್ಮ ಭಾಗ್ಯವೇ ಬದಲಾಗುತ್ತದೆ.....
ವಾಸ್ತು ನಿಯಮ ಪಾಲಿಸಿದರೆ ಹಲವು ದೋಷ ನಿವಾರಣೆಯಾಗಿ, ಅದೃಷ್ಟ ನಮ್ಮ ಹಿಂದೆ ಸದಾ ಇರುತ್ತದೆ ಎಂದು ನಂಬಲಾಗುತ್ತದೆ. ನಿಮ್ಮ ಜೀವನದಲ್ಲೂ ಅದೃಷ್ಟ ಖುಲಾಯಿಸಬೇಕು ಅನ್ನೋದಾದರೆ ನೀವು ಖಂಡಿತವಾಗಿ ಈ ವಾಸ್ತು ಟಿಪ್ಸ್ ನ್ನು ಫಾಲೋ ಮಾಡಬೇಕು. ಹಾಗಿದ್ರೆ ಖಂಡಿತ ಅದೃಷ್ಟ ಲಕ್ಷ್ಮಿ ನಿಮ್ಮ ಮನೆಬಾಗಿಲಿಗೆ ಬರೋದು ಖಂಡಿತ...

<p>ಬಾತ್ರೂಮ್ ದೇವರ ಕೋಣೆ ಸಮೀಪ ಇರಬಾರದು. ಒಂದು ವೇಳೆ ಇದ್ದರೆ ಅದನ್ನು ಬಳಕೆ ಮಾಡಬೇಡಿ ಹಾಗೂ ಅದನ್ನು ತುಂಬಾ ಕ್ಲೀನ್ ಆಗಿ ಇಟ್ಟುಕೊಳ್ಳಿ.</p>
ಬಾತ್ರೂಮ್ ದೇವರ ಕೋಣೆ ಸಮೀಪ ಇರಬಾರದು. ಒಂದು ವೇಳೆ ಇದ್ದರೆ ಅದನ್ನು ಬಳಕೆ ಮಾಡಬೇಡಿ ಹಾಗೂ ಅದನ್ನು ತುಂಬಾ ಕ್ಲೀನ್ ಆಗಿ ಇಟ್ಟುಕೊಳ್ಳಿ.
<p>ನಿಮ್ಮ ಲಿವಿಂಗ್ ರೂಮ್ನ ಈಶಾನ್ಯ ಭಾಗದಲ್ಲಿ ಅಕ್ವೇರಿಯಂ ಇಡಿ. ಈ ಭಾಗದಲ್ಲಿ ಒಂಭತ್ತು ಗೋಲ್ಡ್ ಫಿಶ್ ಮತ್ತು ಒಂದು ಬ್ಲ್ಯಾಕ್ ಫಿಶ್ ಇರುವ ಅಕ್ವೇರಿಯಂ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ.</p>
ನಿಮ್ಮ ಲಿವಿಂಗ್ ರೂಮ್ನ ಈಶಾನ್ಯ ಭಾಗದಲ್ಲಿ ಅಕ್ವೇರಿಯಂ ಇಡಿ. ಈ ಭಾಗದಲ್ಲಿ ಒಂಭತ್ತು ಗೋಲ್ಡ್ ಫಿಶ್ ಮತ್ತು ಒಂದು ಬ್ಲ್ಯಾಕ್ ಫಿಶ್ ಇರುವ ಅಕ್ವೇರಿಯಂ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ.
<p>ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಬೇಕಾದರೆ ಅವರು ಪೂರ್ವ ದಿಕ್ಕಿಗೆ ಮುಖ ಮಾಡಿ ಓದಬೇಕು. ಕೋಣೆಯಲ್ಲಿ ರೀಡಿಂಗ್ ಡೆಸ್ಕ್ ಇದ್ದರೆ ನಿಮ್ಮ ಮುಖ ಪೂರ್ವ ದಿಕ್ಕಿಗೆ ಮುಖ ಮಾಡಿ ಇರುವಂತೆ ಡೆಸ್ಕ್ ಇಡಿ. ಇದರಿಂದ ಬೇಗನೆ ಕಲಿತ ವಿದ್ಯೆ ತಲೆಯಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ.</p>
ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಬೇಕಾದರೆ ಅವರು ಪೂರ್ವ ದಿಕ್ಕಿಗೆ ಮುಖ ಮಾಡಿ ಓದಬೇಕು. ಕೋಣೆಯಲ್ಲಿ ರೀಡಿಂಗ್ ಡೆಸ್ಕ್ ಇದ್ದರೆ ನಿಮ್ಮ ಮುಖ ಪೂರ್ವ ದಿಕ್ಕಿಗೆ ಮುಖ ಮಾಡಿ ಇರುವಂತೆ ಡೆಸ್ಕ್ ಇಡಿ. ಇದರಿಂದ ಬೇಗನೆ ಕಲಿತ ವಿದ್ಯೆ ತಲೆಯಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ.
<p><br /><strong>ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮ ಮುಖ ಈಶಾನ್ಯ ಭಾಗದಲ್ಲಿರಲಿ. ಈ ಭಾಗದಲ್ಲಿ ದೈವಿಕ ಶಕ್ತಿ ಹೆಚ್ಚಿರುತ್ತದೆ ಆದುದರಿಂದ ಸಾಧ್ಯವಾದಷ್ಟು ಈ ರೀತಿಯಾಗಿಯೇ ಪ್ರಾರ್ಥನೆ ಮಾಡಿ. </strong></p>
ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮ ಮುಖ ಈಶಾನ್ಯ ಭಾಗದಲ್ಲಿರಲಿ. ಈ ಭಾಗದಲ್ಲಿ ದೈವಿಕ ಶಕ್ತಿ ಹೆಚ್ಚಿರುತ್ತದೆ ಆದುದರಿಂದ ಸಾಧ್ಯವಾದಷ್ಟು ಈ ರೀತಿಯಾಗಿಯೇ ಪ್ರಾರ್ಥನೆ ಮಾಡಿ.
<p>ಡೈನಿಂಗ್ ರೂಮ್ ಮನೆಯ ಮುಖ್ಯ ದ್ವಾರಕ್ಕೆ ಅಭಿಮುಖವಾಗಿ ಇರಬಾರದು. ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದುದರಿಂದ ಡೈನಿಂಗ್ ಟೇಬಲ್ ವಾಸ್ತು ತಜ್ಞರ ಸಲಹೆಯಂತೆ ಇಡಿ. </p>
ಡೈನಿಂಗ್ ರೂಮ್ ಮನೆಯ ಮುಖ್ಯ ದ್ವಾರಕ್ಕೆ ಅಭಿಮುಖವಾಗಿ ಇರಬಾರದು. ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದುದರಿಂದ ಡೈನಿಂಗ್ ಟೇಬಲ್ ವಾಸ್ತು ತಜ್ಞರ ಸಲಹೆಯಂತೆ ಇಡಿ.
<p>ಮನೆಯಲ್ಲಿ ಹರಿದ ಬಟ್ಟೆ, ಒಣಗಿದ ಹೂವು, ಹಾಳಾದ ಪಾತ್ರ, ಆಹಾರ, ಖಾಲಿಯಾದ ಡಬ್ಬಗಳನ್ನು ಇಡಬೇಡಿ. ಇದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸಲು ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ. </p>
ಮನೆಯಲ್ಲಿ ಹರಿದ ಬಟ್ಟೆ, ಒಣಗಿದ ಹೂವು, ಹಾಳಾದ ಪಾತ್ರ, ಆಹಾರ, ಖಾಲಿಯಾದ ಡಬ್ಬಗಳನ್ನು ಇಡಬೇಡಿ. ಇದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸಲು ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ.
<p>ತುಳಸಿ ಅತ್ಯಂತ ಉತ್ತಮವಾದ ಗಿಡವಾಗಿದೆ. ಒಂದಾದರು ತುಳಸಿ ಗಿಡವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿಡಿ. ಆದರೆ ಇದು 1.5 ಮೀಟರ್ಗಿಂತ ಹೆಚ್ಚು ಎತ್ತರ ಬೆಳೆಯದಂತೆ ನೋಡಿಕೊಳ್ಳಿ.</p>
ತುಳಸಿ ಅತ್ಯಂತ ಉತ್ತಮವಾದ ಗಿಡವಾಗಿದೆ. ಒಂದಾದರು ತುಳಸಿ ಗಿಡವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿಡಿ. ಆದರೆ ಇದು 1.5 ಮೀಟರ್ಗಿಂತ ಹೆಚ್ಚು ಎತ್ತರ ಬೆಳೆಯದಂತೆ ನೋಡಿಕೊಳ್ಳಿ.
<p><strong>ಕ್ಯಾಶ್ ಬಾಕ್ಸ್ಗಳನ್ನು ಮನೆಯ ದಕ್ಷಿಣ ಭಾಗದಲ್ಲಿ ತೆಗೆದಿಡಬೇಕು. ಇದರಿಂದ ಲಕ್ಷ್ಮಿ ಸದಾ ಮನೆಯಲ್ಲಿರುತ್ತಾಳೆ ಎನ್ನಲಾಗುತ್ತದೆ. </strong></p>
ಕ್ಯಾಶ್ ಬಾಕ್ಸ್ಗಳನ್ನು ಮನೆಯ ದಕ್ಷಿಣ ಭಾಗದಲ್ಲಿ ತೆಗೆದಿಡಬೇಕು. ಇದರಿಂದ ಲಕ್ಷ್ಮಿ ಸದಾ ಮನೆಯಲ್ಲಿರುತ್ತಾಳೆ ಎನ್ನಲಾಗುತ್ತದೆ.
<p>ಮನೆಯ ಬಾತ್ರೂಮ್ ಮತ್ತು ಟಾಯ್ಲೆಟ್ ರೂಮ್ಗಳ ಬಾಗಿಲು ಯಾವಾಗಲೂ ಕ್ಲೋಸ್ ಆಗಿರುವಂತೆ ನೋಡಿಕೊಳ್ಳಿ. ತೆರೆದಿದ್ದರೆ ಆದರಿಂದ ನೆಗೆಟಿವ್ ಎನರ್ಜಿ ಹೊರ ಬರುತ್ತದೆ ಎನ್ನಲಾಗುತ್ತದೆ. </p>
ಮನೆಯ ಬಾತ್ರೂಮ್ ಮತ್ತು ಟಾಯ್ಲೆಟ್ ರೂಮ್ಗಳ ಬಾಗಿಲು ಯಾವಾಗಲೂ ಕ್ಲೋಸ್ ಆಗಿರುವಂತೆ ನೋಡಿಕೊಳ್ಳಿ. ತೆರೆದಿದ್ದರೆ ಆದರಿಂದ ನೆಗೆಟಿವ್ ಎನರ್ಜಿ ಹೊರ ಬರುತ್ತದೆ ಎನ್ನಲಾಗುತ್ತದೆ.
<p>ಯಾವತ್ತೂ ಕಿಚನ್ನಲ್ಲಿ ಕನ್ನಡಿಯನ್ನು ಇಡಬೇಡಿ.ಇದರಿಂದ ದೋಷ ಕಾಣಿಸುತ್ತದೆ ಎಂದು ಹೇಳಲಾಗುತ್ತದೆ. </p>
ಯಾವತ್ತೂ ಕಿಚನ್ನಲ್ಲಿ ಕನ್ನಡಿಯನ್ನು ಇಡಬೇಡಿ.ಇದರಿಂದ ದೋಷ ಕಾಣಿಸುತ್ತದೆ ಎಂದು ಹೇಳಲಾಗುತ್ತದೆ.
<p>ಬೆಡ್ರೂಮ್ನಲ್ಲಿ ಯಾವತ್ತೂ ಗಿಡಗಳನ್ನು ಅಥವಾ ನೀರಿರುವ ವಸ್ತು, ಫೋಟೊಗಳನ್ನು ಇಡಬೇಡಿ. ಇದರಿಂದಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗ ಎಲ್ಲಾ ರೀತಿಯ ಗಿಡಗಳನ್ನು ಜನ ಬೆಳೆಸುತ್ತಾರೆ. </p>
ಬೆಡ್ರೂಮ್ನಲ್ಲಿ ಯಾವತ್ತೂ ಗಿಡಗಳನ್ನು ಅಥವಾ ನೀರಿರುವ ವಸ್ತು, ಫೋಟೊಗಳನ್ನು ಇಡಬೇಡಿ. ಇದರಿಂದಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗ ಎಲ್ಲಾ ರೀತಿಯ ಗಿಡಗಳನ್ನು ಜನ ಬೆಳೆಸುತ್ತಾರೆ.
<p><strong>ಹನುಮಂತನ ಮೂರ್ತಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.</strong></p>
ಹನುಮಂತನ ಮೂರ್ತಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.