MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಯಾವ ಲೋಟದಲ್ಲಿ ನೀರು ಕುಡಿಯೋದು ಉತ್ತಮ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

ಯಾವ ಲೋಟದಲ್ಲಿ ನೀರು ಕುಡಿಯೋದು ಉತ್ತಮ? ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

ಪ್ರತಿಯೊಬ್ಬರೂ ದಿನಕ್ಕೆ ಹಲವಾರು ಬಾರಿ ನೀರನ್ನು ಕುಡಿಯುತ್ತಾರೆ ಮತ್ತು ದೇಹದ ದೊಡ್ಡ ಭಾಗವು ಸಹ ನೀರನ್ನು ಹೊಂದಿದೆ. ನೀರನ್ನು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನೀರು ಕುಡಿಯುವುದು ಜ್ಯೋತಿಷ್ಯ ಶಾಸ್ತ್ರದ ಜೊತೆ ಸಂಬಂಧ ಹೊಂದಿದೆ. ವ್ಯಕ್ತಿಯು ನೀರನ್ನು ಕುಡಿಯುವ ಲೋಹ ಅಥವಾ ಲೋಟವು ಅವನ ಜೀವನ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇಲ್ಲಿದೆ ಆ ಕುರಿತು ಮಾಹಿತಿ. 

1 Min read
Suvarna News | Asianet News
Published : Jul 26 2021, 04:26 PM IST
Share this Photo Gallery
  • FB
  • TW
  • Linkdin
  • Whatsapp
17
<p style="text align: justify;">ನೀರಿನ ಲೋಟ ಮತ್ತು ಅದರ ಪರಿಣಾಮ&nbsp;<br />ಬೆಳ್ಳಿ ಗ್ಲಾಸ್ : ಬೆಳ್ಳಿಯನ್ನು ಅತ್ಯಂತ ಶುದ್ಧ ಲೋಹವೆಂದು ಪರಿಗಣಿಸಲಾಗಿದೆ. &nbsp;ಬೆಳ್ಳಿ ವಸ್ತುಗಳಲ್ಲಿ ತಿನ್ನುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದರಿಂದ ಕುಟುಂಬದ ಸದಸ್ಯರ ಆರೋಗ್ಯ ಉತ್ತಮಗೊಳಿಸುತ್ತದೆ. ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ಪದೇ ಪದೇ ಶೀತ ವಾಗುವುದಿಲ್ಲ.&nbsp;</p>

<p style="text-align: justify;">ನೀರಿನ ಲೋಟ ಮತ್ತು ಅದರ ಪರಿಣಾಮ&nbsp;<br />ಬೆಳ್ಳಿ ಗ್ಲಾಸ್ : ಬೆಳ್ಳಿಯನ್ನು ಅತ್ಯಂತ ಶುದ್ಧ ಲೋಹವೆಂದು ಪರಿಗಣಿಸಲಾಗಿದೆ. &nbsp;ಬೆಳ್ಳಿ ವಸ್ತುಗಳಲ್ಲಿ ತಿನ್ನುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದರಿಂದ ಕುಟುಂಬದ ಸದಸ್ಯರ ಆರೋಗ್ಯ ಉತ್ತಮಗೊಳಿಸುತ್ತದೆ. ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ಪದೇ ಪದೇ ಶೀತ ವಾಗುವುದಿಲ್ಲ.&nbsp;</p>

ನೀರಿನ ಲೋಟ ಮತ್ತು ಅದರ ಪರಿಣಾಮ 
ಬೆಳ್ಳಿ ಗ್ಲಾಸ್ : ಬೆಳ್ಳಿಯನ್ನು ಅತ್ಯಂತ ಶುದ್ಧ ಲೋಹವೆಂದು ಪರಿಗಣಿಸಲಾಗಿದೆ.  ಬೆಳ್ಳಿ ವಸ್ತುಗಳಲ್ಲಿ ತಿನ್ನುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದರಿಂದ ಕುಟುಂಬದ ಸದಸ್ಯರ ಆರೋಗ್ಯ ಉತ್ತಮಗೊಳಿಸುತ್ತದೆ. ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ಪದೇ ಪದೇ ಶೀತ ವಾಗುವುದಿಲ್ಲ. 

27
<p style="text-align: justify;"><strong>ಬೆಳ್ಳಿಯ ಗ್ಲಾಸ್ ಇಲ್ಲದಿದ್ದರೆ, ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಬೆಳ್ಳಿಯ ಉಂಗುರವನ್ನು ಸೇರಿಸಿ ಮತ್ತು ನೀರನ್ನು ಕುಡಿಯುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಿಸುತ್ತದೆ. ಮೊದಲು ಉಂಗುರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೆನಪಿಡಿ.&nbsp;</strong></p>

<p style="text-align: justify;"><strong>ಬೆಳ್ಳಿಯ ಗ್ಲಾಸ್ ಇಲ್ಲದಿದ್ದರೆ, ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಬೆಳ್ಳಿಯ ಉಂಗುರವನ್ನು ಸೇರಿಸಿ ಮತ್ತು ನೀರನ್ನು ಕುಡಿಯುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಿಸುತ್ತದೆ. ಮೊದಲು ಉಂಗುರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೆನಪಿಡಿ.&nbsp;</strong></p>

ಬೆಳ್ಳಿಯ ಗ್ಲಾಸ್ ಇಲ್ಲದಿದ್ದರೆ, ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಬೆಳ್ಳಿಯ ಉಂಗುರವನ್ನು ಸೇರಿಸಿ ಮತ್ತು ನೀರನ್ನು ಕುಡಿಯುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಿಸುತ್ತದೆ. ಮೊದಲು ಉಂಗುರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೆನಪಿಡಿ. 

37
<p>ತಾಮ್ರದ ಗ್ಲಾಸ್ : ಈ ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದ ಕಲುಷಿತ ವಸ್ತುಗಳನ್ನು ಸುಲಭವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ,</p>

<p>ತಾಮ್ರದ ಗ್ಲಾಸ್ : ಈ ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದ ಕಲುಷಿತ ವಸ್ತುಗಳನ್ನು ಸುಲಭವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ,</p>

ತಾಮ್ರದ ಗ್ಲಾಸ್ : ಈ ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದ ಕಲುಷಿತ ವಸ್ತುಗಳನ್ನು ಸುಲಭವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ,

47
<p>ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೊಟ್ಟೆಯ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ . ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರು ತಂಪಾಗಿರುತ್ತದೆ, ಇದು ಶಾಖದ ಸಮಸ್ಯೆಗಳಿಗೆ &nbsp;ಸಾಕಷ್ಟು ಪರಿಹಾರ ನೀಡುತ್ತದೆ.&nbsp;</p>

<p>ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೊಟ್ಟೆಯ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ . ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರು ತಂಪಾಗಿರುತ್ತದೆ, ಇದು ಶಾಖದ ಸಮಸ್ಯೆಗಳಿಗೆ &nbsp;ಸಾಕಷ್ಟು ಪರಿಹಾರ ನೀಡುತ್ತದೆ.&nbsp;</p>

ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೊಟ್ಟೆಯ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ . ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರು ತಂಪಾಗಿರುತ್ತದೆ, ಇದು ಶಾಖದ ಸಮಸ್ಯೆಗಳಿಗೆ  ಸಾಕಷ್ಟು ಪರಿಹಾರ ನೀಡುತ್ತದೆ. 

57
<p><br />ಹಿತ್ತಾಳೆ, ಗಾಜು: ಹಿತ್ತಾಳೆಯನ್ನೂ ಉತ್ತಮ ಲೋಹವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ ಪಾತ್ರೆಗಳನ್ನು ತಿನ್ನಲು ಮತ್ತು ನೀರು ಕುಡಿಯಲು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಗುರುತ್ವ ಬಲ ಹೆಚ್ಚುತ್ತದೆ. ಗುರು ದುರ್ಬಲರಾಗಿರುವ ಜನರು ತಿನ್ನಲು, ನೀರು ಕುಡಿಯಲು ಹಿತ್ತಾಳೆ ಪಾತ್ರೆಗಳನ್ನು ಬಳಸಬೇಕು.&nbsp;</p>

<p><br />ಹಿತ್ತಾಳೆ, ಗಾಜು: ಹಿತ್ತಾಳೆಯನ್ನೂ ಉತ್ತಮ ಲೋಹವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ ಪಾತ್ರೆಗಳನ್ನು ತಿನ್ನಲು ಮತ್ತು ನೀರು ಕುಡಿಯಲು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಗುರುತ್ವ ಬಲ ಹೆಚ್ಚುತ್ತದೆ. ಗುರು ದುರ್ಬಲರಾಗಿರುವ ಜನರು ತಿನ್ನಲು, ನೀರು ಕುಡಿಯಲು ಹಿತ್ತಾಳೆ ಪಾತ್ರೆಗಳನ್ನು ಬಳಸಬೇಕು.&nbsp;</p>


ಹಿತ್ತಾಳೆ, ಗಾಜು: ಹಿತ್ತಾಳೆಯನ್ನೂ ಉತ್ತಮ ಲೋಹವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ ಪಾತ್ರೆಗಳನ್ನು ತಿನ್ನಲು ಮತ್ತು ನೀರು ಕುಡಿಯಲು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಗುರುತ್ವ ಬಲ ಹೆಚ್ಚುತ್ತದೆ. ಗುರು ದುರ್ಬಲರಾಗಿರುವ ಜನರು ತಿನ್ನಲು, ನೀರು ಕುಡಿಯಲು ಹಿತ್ತಾಳೆ ಪಾತ್ರೆಗಳನ್ನು ಬಳಸಬೇಕು. 

67
<p><br />ಸ್ಟೀಲ್ ಲೋಟ : ಸ್ಟೀಲ್ &nbsp;ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. &nbsp;ಇದು ಶನಿಗೆ ಸಂಬಂಧಿಸಿದೆ. ಒಂದು ಲೋಟ ಸ್ಟೀಲ್ ಲೋಟದಲ್ಲಿ ನೀರು ಕುಡಿಯುವುದರಿಂದ ಕುಡಿಯುವುದರಿಂದ ಯಾವುದೇ ವಿಶೇಷ ಪ್ರಯೋಜನ ಏನೂ ಇಲ್ಲ. ಆದರೆ ಬಿಸಿ ನೀರು ಹಾಕಿ ಕುಡಿದರೆ ಹಾನಿಯಾಗುತ್ತದೆ. &nbsp;</p>

<p><br />ಸ್ಟೀಲ್ ಲೋಟ : ಸ್ಟೀಲ್ &nbsp;ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. &nbsp;ಇದು ಶನಿಗೆ ಸಂಬಂಧಿಸಿದೆ. ಒಂದು ಲೋಟ ಸ್ಟೀಲ್ ಲೋಟದಲ್ಲಿ ನೀರು ಕುಡಿಯುವುದರಿಂದ ಕುಡಿಯುವುದರಿಂದ ಯಾವುದೇ ವಿಶೇಷ ಪ್ರಯೋಜನ ಏನೂ ಇಲ್ಲ. ಆದರೆ ಬಿಸಿ ನೀರು ಹಾಕಿ ಕುಡಿದರೆ ಹಾನಿಯಾಗುತ್ತದೆ. &nbsp;</p>


ಸ್ಟೀಲ್ ಲೋಟ : ಸ್ಟೀಲ್  ಲೋಟದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ.  ಇದು ಶನಿಗೆ ಸಂಬಂಧಿಸಿದೆ. ಒಂದು ಲೋಟ ಸ್ಟೀಲ್ ಲೋಟದಲ್ಲಿ ನೀರು ಕುಡಿಯುವುದರಿಂದ ಕುಡಿಯುವುದರಿಂದ ಯಾವುದೇ ವಿಶೇಷ ಪ್ರಯೋಜನ ಏನೂ ಇಲ್ಲ. ಆದರೆ ಬಿಸಿ ನೀರು ಹಾಕಿ ಕುಡಿದರೆ ಹಾನಿಯಾಗುತ್ತದೆ.  

77
<p style="text-align: justify;"><br />ಪ್ಲಾಸ್ಟಿಕ್ ಮತ್ತು ಗಾಜಿನ ಲೋಟ : ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ನೀರನ್ನು ಸೇವಿಸಬಾರದು. ಈ ಗ್ಲಾಸ್ ನಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಹಾನಿಯಾಗುತ್ತದೆ. ನೀವು ಗಾಜಿನ ಲೋಟದಲ್ಲಿ ನೀರನ್ನು ಕುಡಿಯಬಹುದು ಆದರೆ ಅದರಿಂದ ಏನೂ ವಾಸ್ತು ಪ್ರಯೋಜನವಿಲ್ಲ.&nbsp;</p>

<p style="text-align: justify;"><br />ಪ್ಲಾಸ್ಟಿಕ್ ಮತ್ತು ಗಾಜಿನ ಲೋಟ : ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ನೀರನ್ನು ಸೇವಿಸಬಾರದು. ಈ ಗ್ಲಾಸ್ ನಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಹಾನಿಯಾಗುತ್ತದೆ. ನೀವು ಗಾಜಿನ ಲೋಟದಲ್ಲಿ ನೀರನ್ನು ಕುಡಿಯಬಹುದು ಆದರೆ ಅದರಿಂದ ಏನೂ ವಾಸ್ತು ಪ್ರಯೋಜನವಿಲ್ಲ.&nbsp;</p>


ಪ್ಲಾಸ್ಟಿಕ್ ಮತ್ತು ಗಾಜಿನ ಲೋಟ : ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ನೀರನ್ನು ಸೇವಿಸಬಾರದು. ಈ ಗ್ಲಾಸ್ ನಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಹಾನಿಯಾಗುತ್ತದೆ. ನೀವು ಗಾಜಿನ ಲೋಟದಲ್ಲಿ ನೀರನ್ನು ಕುಡಿಯಬಹುದು ಆದರೆ ಅದರಿಂದ ಏನೂ ವಾಸ್ತು ಪ್ರಯೋಜನವಿಲ್ಲ. 

About the Author

SN
Suvarna News

Latest Videos
Recommended Stories
Recommended image1
Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Recommended image2
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು
Recommended image3
Vaastu tips: ಹೊಸ ವರ್ಷಕ್ಕೆ ಕಾಲಿಡುವ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved